ಲಿಂಗೈಕ್ಯ ಶಿವರುದ್ರೇಶ್ವರ ಮಹಾಸ್ವಾಮಿಗಳ ೨೪ನೇ ಪುಣ್ಯಸ್ಮರಣೆ

Share The News

ಘಟಪ್ರಭಾ: ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠದ ಪ್ರಥಮ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಿವರುದ್ರೇಶ್ವರ ಮಹಾಸ್ವಾಮಿಗಳ ೨೪ನೇ ಪುಣ್ಯಸ್ಮರಣೆ ದಿ.೨೪ ರಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ನಡೆಯಲಿದ್ದು. ಪುಣ್ಯಸ್ಮರಣೆಯ ಅಂಗವಾಗಿ ಕೃರ್ತು ಗದ್ದುಗೆಗೆ ಹಾಗೂ ಶಿರುದ್ರೇಶ್ವರರ ಸಮಾಧಿಗೆ ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಮಹಾಪ್ರಸಾದ ನಡೆಯಲಿದ್ದು ಭಕ್ತಾಧಿಗಳು ಪ್ರಸಾಧ ಸ್ವೀಕರಿಸಬೇಕೆಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share The News

Leave a Reply

Your email address will not be published. Required fields are marked *

error: Content is protected !!