Belagavi Times

*ಬಿಗ್ ಇಂಪ್ಯಾಕ್ಟ್* *ಬೆಳಗಾವಿ ಟೈಮ್ಸ ಪತ್ರಿಕಾ ವರದಿಗೆ ಸ್ಪಂದಿಸಿದ ರಾಯಾಬಾಗ ತಹಸೀಲ್ದಾರರು*

ಬಿಗ್ ಇಂಪ್ಯಾಕ್ಟ್ ಬೆಳಗಾವಿ ಟೈಮ್ಸ ಪತ್ರಿಕಾ ವರದಿಗೆ ಸ್ಪಂದಿಸಿದ ರಾಯಾಬಾಗ ತಹಸೀಲ್ದಾರರು ಪತ್ರಿಕೆಗಳನ್ನು ಅಧಿಕಾರಿಗಳಿಗೆ ತಲುಪಿಸಿ ಅವರಿಗೆ ಒತ್ತಿ ಒತ್ತಿ ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ ಎಂದು ಹೇಳಬೇಕಾಗಿಲ್ಲ. ಹರಿತವಾದ ಬರವಣಿಗೆಯನ್ನು ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಪತ್ರಿಕೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಿದರೆ ಅಧಿಕಾರಿಗಳು ಕೂಡಲೇ ಸ್ಪಂದನೆ ಮಾಡುತ್ತಾರೆ ಎಂಬುದಕ್ಕೆ ನನ್ನ ವರದಿಯಲ್ಲಿ ಮೂಡಿ ಬಂದ ರಾಯಬಾಗ ತಾಲ್ಲೂಕಿನ ಮಿನಿ ವಿಧಾನ ಸೌದ ಮೇಲೆ ರಾ …..ಅನ್ನು ಅಕ್ಷರ ಮಾಯ ವಾಗಿತ್ತು ಆಗ ತಹಸೀಲ್ದಾರರ ಗಮನಕ್ಕೆ ತಂದು ಅಕ್ಷರಕ್ಕೆ ಸಂಬಂಧಿಸಿದ ವರದಿಗೆ ಸ್ಪಂದನೆ ಮಾಡಿದ …

Read More »

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ ವೃತ್ತದಲ್ಲಿ ಅರಭಾಂವಿ ಮಂಡಲ ಭಾರತೀಯ ಜನತಾ ಪಕ್ಷದ ನೂತನ ಕಾರ್ಯಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ …

Read More »

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ

ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಪಟ್ಟಣ ಗಂಗಾನಗರದ ಡಾ: ಅಂಬೇಡ್ಕರ ಭವನದಲ್ಲಿ ಶನಿವಾರದಂದು ಜರುಗಿತು ಪದಾಧಿಕಾರಿಗಳ ಆಯ್ಕೆ: ತಾಲೂಕಾ ಗೌರವಾಧ್ಯಕ್ಷ-ಮರೇಪ್ಪ ವಾಯ್.ಮರೆಪ್ಪಗೋಳ, ಸಂಚಾಲಕ-ಯಲ್ಲಪ್ಪ ಸಂ.ಸಣ್ಣಕ್ಕಿ, ಸಂಘಟನಾ ಸಂಚಾಲಕರು- ಲಕ್ಕಪ್ಪ ಯ.ತೆಳಗಡೆ, ಸುರೇಶ ದೇ.ಸಣ್ಣಕ್ಕಿ, ಸಹ ಸಂಚಾಲಕರು-ಸಿದ್ದಪ್ಪ ಯ.ಹಾದಿಮನಿ, ಖಜಾಂಚಿ-ರಾಮಪ್ಪ ಸಂ.ಬಂಗೆನ್ನವರ, ಅಲ್ಪಸಂಖ್ಯಾತರ ಘಟಕದ ಸಂಚಾಲಕ-ವಿಜಯ ಜಾ.ಮೂಡಲಗಿ, ಸಂಘಟನಾ ಸಂಚಾಲಕರು-ಅಶೋಕ ಸಿ.ಮೂಡಲಗಿ, ಲಾಲಸಾಬ ಬ.ಸಿದ್ಧಾಪೂರ, ಸಹ ಸಂಚಾಲಕ-ಮೈಬೂಬಸಾಬ ಮ.ಶೇಖ, ಖಜಾಂಚಿ-ಸಾಬುದ್ಧಿನ ಕಾ.ಹುಣಶ್ಯಾಳ, ವಿದ್ಯಾರ್ಥಿ ಒಕ್ಕೂಟ ಸಂಚಾಲಕ- ವಿನೋದ ಹೋಸಮನಿ , …

Read More »

*ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಆಸಿಡ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೆರೆ*

ಬೆಳಗಾವಿ-ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆಯ ಮೇಲೆ,ಅಸೀಡ್ ದಾಳಿ ನಡೆದಿದ್ದು,ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ರಾಯಬಾಗ ಪಟ್ಟಣದಲ್ಲಿ ಸಂಜೆ 7 ಗಂಟೆಗೆ ನಡೆದಿದೆ. ರಾಯಬಾಗ ಪಟ್ಟಣದ ಶಾಹು ಮಹಾರಾಜ ವೃತ್ತದ ಬಳಿ ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆ ಪಟ್ಟಣದ ಯಾಸ್ಮೀನ ತಹಸೀಲ್ದಾರ (35) ಅಸೀಡ್ ದಾಳಿಗೆ ತುತ್ತಾದ ಮಹಿಳೆ ಘಟನೆ ನಡೆದ ತಕ್ಷಣ ಪೋಲೀಸರು ಸ್ಥಳಕ್ಕೆ ಧಾವಿಸಿ ಅಸೀಡ್ ದಾಳಿಗೆ ತುತ್ತಾದ ಮಹಿಳೆಯನ್ನು ಸ್ಥಳೀಯರು ನೀರು ಸಿಂಪಡಿಸಿ.ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.ಸ್ಥಳೀಯ ವೈದ್ಯರ ಶಿಫಾರಸಿನ ಮೇರೆಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸೀಡ್ …

Read More »

*ಬಾಳೆ ಹಣ್ಣು ವ್ಯಾಪರಿ ಮಹಿಳೆ ಮೇಲೆ ಆಸಿಡ(ಆಮ್ಲ) ದಾಳಿ*

ರಾಯಬಾಗ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಪಟ್ಟನದ  ಬಳಿ ಘಟನೆ. ಇಂದು ಶುಕ್ರವಾರ ಸಂಜೆ ಪಟ್ಟಣದ ಜೇ0ಢಾ ಕಟ್ಟಿಯ ಹತ್ತಿರ  ಮಹಿಳೆ ಮೇಲೆ ಆಸಿಡ ದಾಳಿ. ಬಾಳೆ ಹಣ್ಣು ವ್ಯಾಪರ ಮಾಡುತ್ತಿರುವ ಮಹಿಳೆ ಮೇಲೆ ಏಕಾ ಎಕಿ ಆಸಿಡ ದಾಳಿ ಗಂಬಿರವಾಗಿ ಗಾಯವಾಗಿದೆ ಪಟ್ಟಣದ ಜೇ0ಡಾ ಕಟ್ಟಿ ಹತ್ತಿರ ಪ್ರತಿ ದಿನ ವ್ಯಾಪಾರ ಮಾಡುತ್ತಿರುವ ಮಹಿಳೆ. ಸ್ಥಳಕ್ಕೆ ಬೇಟಿನೀಡಿ ರಾಯಬಾಗ ಪೋಲೀಸ ಠಾಣೆಯವರು ತನಿಖೆ ನಡೆಸಿದ್ದಾರೆ.

Read More »

*ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲೀಕೆ*

ಗೋಕಾಕ :ಕೂಣ್ಣೂರ ಗ್ರಾಮೀಣ ಗ್ರಾಮ ಪಂಚಾಯತ ಮೇಲ್ಮಟ್ಟಿಗೆ ಸಂಬಂದಿಸಿದಂತೆ ವಾರ್ಡ ನಂಬರ ೧ ವಾಲ್ಮೀಕಿ ನಗರ ಪ್ರದೇಶದ ಅನುಸೂಚಿತ ಜಾತಿ.ಇರುವ ಅಭ್ಯರ್ತಿಯ ಸ್ಥಾನಕ್ಕೆ ಇವತ್ತು ಶ್ರೀಮತಿ ಪೂರ್ಣೀಮಾ ದೀಪಕ ಕೋಟಬಾಗಿ ಇವರು ಚುನಾವಣೆ ಅಧಿಕಾರಿಗೆ ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದೀಪಕ ಕೋಟಬಾಗಿ.ಗುರುಪಾದ ತಳಗೆರಿ.ಬೋರಪ್ಪ ಬಂಗೆನ್ನವರ.ನ್ಯಾಯವಾದಿಗಳಾದ ಸಂಜಯ ಮರಗನ್ನವರ ಉಪಸ್ಥಿತರೀದ್ದರು

Read More »

*ಬಿಟ್ಟ ಸ್ಥಳ ತುಂಬಿರಿ ….ಯಬಾಗ ತಹಸೀಲ್ದಾರ ಸಾಹೇಬ್ರ ರಾಯಬಾಗ*

ಬೆಳಗಾವಿ :ರಾಯಬಾಗ ತಹಸೀಲ್ದಾರರಿಗೆ ಒಂದು ಕಂಪ್ಲೈಂಟ್ ಸಾಹೇಬ್ರ ನೀವು ಬಹುಶಃ ಹೇಲಿ ಕಾಪ್ಟರ್ ಇಂದನೋ, ಅಥವಾ, ವಿಮಾನದ ಮೂಲಕ ಕಚೇರಿಗೆ ಹೋಗ್ತೆರಿ ಅನ್ಸತೆ, ನೀವು ರಸ್ತೆ ಮೇಲೆ ಹೋಗಿದ್ರೆ ಬಹುಶಃ ಬಿಟ್ಟ ಸ್ಥಳ ತುಂಬತಿದ್ರಿ ಅನ್ಸತ್ತೆ. ಕರ್ನಾಟಕ ದಲ್ಲೀ ಕನ್ನಡಕ್ಕೆ ಮೊದಲನೇ ಆದ್ಯತೆ ಅಂತಾ ಎಲ್ಲರೂ ಕನ್ನಡ ಮಯವಾಗಲಿ ಎಂದು ಹೋರಾಟ ಮಾಡ್ತಿರುವಾಗ ನಮ್ಮ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮಿನಿ ವಿಧಾನ ಸೌಧ ಕಚೇರಿಯ ಮುಂಬಾಗ ಇರುವ ಕಟ್ಟಡದಲ್ಲಿ ಅಕ್ಷರ್ ಮಾಯವಾಗಿವೆ, ತಮ್ಮ ಹೆಸರನ್ನು ಅತಿಯಾಗಿ ಚೆಂದ ವಾಗಿ ದಪ್ಪ ದಪ್ಪ ಅಕ್ಷರಗಳಲ್ಲಿ …

Read More »

*ಇಂದು ಡಾ ಬಿ. ಆರ್. ಅಂಬೇಡ್ಕರ್ ಅವರು ಮಹಾ ಪರಿ ನಿರ್ವಾಣ ಹೊಂದಿದ ದಿನ*

*ಇಂದು ಡಾ ಬಿ. ಆರ್. ಅಂಬೇಡ್ಕರ್ ಅವರು ಮಹಾ ಪರಿ ನಿರ್ವಾಣ ಹೊಂದಿದ ದಿನ* ಸಮಾಜ ಸುಧಾರಕ, ಸಂವಿಧಾನ ಶಿಲ ಡಾ. ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ – ಡಿಸೆಂಬರ್ ೬, ೧೯೫೬) – ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಅಧ್ಯಕ್ಷರು ಸಂವಿಧಾನ ರಚನಾ ಸಮಿತಿ ಅಧಿಕಾರ ಅವಧಿ ೨೯ ಆಗಸ್ಟ್ ೧೯೪೭ – ೨೪ ಜನವರಿ ೧೯೫೦ ಮೊದಲನೆಯ ಕಾನೂನು …

Read More »

ನಾಳೆ ಪರಿವರ್ತನಾ ದಿನ ಕಾರ್ಯಕ್ರಮ

ಮೂಡಲಗಿ: ಮಾನವ ಬಂಧುತ್ವ ವೇದಿಕೆ ಹಾಗೂ ಯುವ ಜೀವನ ಸೇವಾ ಸಂಸ್ಥೆ, ಕರುನಾಡು ಸೈನಿಕ ತರಬೇತಿ ಕೇಂದ್ರ ಹಾಗೂ ಜೈ ಭೀಮ ಯುವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನಾಚರಣೆಯನ್ನು ಡಿ.6ರಂದು ಪಟ್ಟಣದ ರುದ್ರಭೂಮಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಕೊರೋನಾ ನಿಯಮಾವಳಿಯ ಪ್ರಕಾರ ಕಾರ್ಯಕ್ರವನ್ನು ಮೂಡಲಗಿಯ ರುದ್ರಭೂಮಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಎಂದು ಯುವ ಜೀವನ ಸೇವಾ …

Read More »

*ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಹಗಲು ದರೋಡೆ.!? ರಕ್ಷಕರೇ ಭಕ್ಷಕರಾದರೆ.?*

ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಹಗಲು ದರೋಡೆ.!? ರಕ್ಷಕರೇ ಭಕ್ಷಕರಾದರೆ.? ಕುಂದಾ ನಗರಿ ಖ್ಯಾತಿಯ ಬೆಳಗಾವಿ ಜಿಲ್ಲೆಯಲ್ಲಿ ಆರ್ ಟಿಓ ಕಾಗವಾಡ ತಾಲೂಕನಲ್ಲಿ ಹಗಲು ದರೋಡೆಗೆ ಇಳಿದ ಸಿಬ್ಬಂದಿಗಳು. ಆರ್ ಟಿಒ ಅಧಿಕಾರಿಗಳು ರಾಜಾರೋಷವಾಗಿ ಕಚೇರಿಯಲ್ಲಿ ಕುಳಿತು ಯಾರ ಭಯವಿಲ್ಲದೆ ಸಿಗರೇಟು ಸೇದುತ್ತಾ ಸರ್ಕಾರದ ಯಾವ ಆದೇಶ ಕಾನೂನುಗಳನ್ನು ಸರಿಯಾಗಿ ಪಾಲಿಸದೆ ದುರಹಂಕಾರದ ವರ್ತನೆಯಿಂದ ವಾಹನ ಸವಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಎಲ್ಲಾ ದಾಖಲೆಗಳು ಸರಿ ಇದ್ದರೂ ಪ್ರತಿ ವಾಹನಗಳಿಂದ 300,200,100 ಹಣ ಕೊಡಲೇ ಬೇಕು ಎಂದು ಗದರಿಸುತ್ತಿದ್ದರು ,ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದರು …

Read More »
error: Content is protected !!