Belagavi Times

*ಗೋಕಾಕ ಫಾಲ್ಸ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ*

ಗೋಕಾಕ್ ಫಾಲ್ಸ್ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ. ಗೋಕಾಕ ಫಾಲ್ಸ್ ಸಮೀಪದ ರಸ್ತೆ ಪಕ್ಕದಲ್ಲಿ ಅಂದಾಜು 3 ದಿನದ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಲಾಗಿದೆ. ನವ್ಹೆಂಬರ್ 26 ರಂದು, ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿಶು ಪತ್ತೆಯಾಗಿದೆ. ಶಿಶುವನ್ನು ಸ್ಥಳಿಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿ ರಕ್ಷಣೆ ಮಾಡಿ ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸದ್ಯ …

Read More »

ಹರಿಹರದಲ್ಲಿ ಲಂಚ ಮುಕ್ತ ಅಭಿಯಾನ;ಪ್ರಕಾಶ್ ಮಂದಾರ

ಹರಿಹರದಲ್ಲಿ ಲಂಚ ಮುಕ್ತ ಅಭಿಯಾನ;ಪ್ರಕಾಶ್ ಮಂದಾರ ದಿನಾಂಕ 5ನೇ ತಾರೀಕಿನಿಂದ ಹರಿಹರ ತಾಲ್ಲೂಕಿನಾದ್ಯಂತ ಲಂಚ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಅಭಿಯಾನದಲ್ಲಿ ತಾಲ್ಲೂಕಿನ ಪ್ರಜ್ಞಾವಂತ ನಾಗರಿಕರು ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಲು ಕೊಡುವಂತೆ ಪತ್ರಿಕೆ ಮಾಧ್ಯಮ ಬರಹಗಾರರಾದ ಪ್ರಕಾಶ್ ಮಂದಾರ ಅವರು ತಾಲ್ಲೂಕಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ತಾಲ್ಲೂಕಿನಾದ್ಯಂತ ಬಡ ಹಾಗೂ ಮಧ್ಯಮ ವರ್ಗದ ಜನತೆ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ.ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಕಚೇರಿಗಳಿಗೆ ಪ್ರತಿನಿತ್ಯ ಅಲೆಯಬೇಕಾಗಿದೆ.ಅಲೆದರೂ ಸಹ ನಮ್ಮ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಲಂಚ ನೀಡದೇ ಮಧ್ಯವರ್ತಿಗಳ …

Read More »

*ದೇವರ ಹುಂಡಿಗಳಿಗೆ ಹಾಕುವ ಹಣವನ್ನು ತಮ್ಮ ಮಕ್ಕಳನ್ನು ಶಿಕ್ಷಣ ಉದ್ಧಾರಕ್ಕಾಗಿ ಉಪಯೋಗಿಸಿ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ*

ಬೆಳಗಾವಿ :ಗೋಕಾಕದ ಅಂಬೇಡ್ಕರ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಮಾದಿಗ ಸಮಾಜದ ಸೇವಾ ಸಮಿತಿಯಿಂದ ಮಾದಿಗ ಸಮಾಜದ ಪ್ರಥಮ ಪ್ರತಿಬಾ ಪುರಸ್ಕಾರ ಸಮಾರಂಬ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ,ಪಿ,ಸಿ,ಸಿ,ಅದ್ಯಕ್ಷರಾದ ಸತೀಶ ಜಾರಕಿಹೋಳಿ‌ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶಿಕ್ಣಣದಿಂದ, ಸಾಮಾಜಿಕವಾಗಿ, ಆರ್ಥಿಕವಾಗಿ ಎಲ್ಲ ರಂಗದಲ್ಲೂ ಹಿಂದುಳಿದಿದ್ದೇವೆ, ನಾವು ಎಷ್ಟೊ ಶ್ರೀಮಂತರಾದರೂ ಇತಿಹಾಸ ತಿಳಿಯಬೇಕು, ನಾವು ಎಲ್ಲಯವರೆಗೂ ತಿಳಿಯುವುದಿಲ್ಲವೊ ಅಲ್ಲಿಯವರೆಗೂ ನಾವು ಸುದಾರಣೆ ಆಗಲಿಕ್ಕೆ ಸಾದ್ಯವಿಲ್ಲ, ಇವತ್ತು ಬಾಬಾ ಸಾಹೇಬ ಅಂಬೇಡ್ಕರ ಹುಟ್ಟದಿದ್ದರೆ ಹೆಣ್ಣುಮಕ್ಕಳಿಗೆ ದೇಶದಲ್ಲಿ ಸ್ವಾತಂತ್ರ್ಯ ಸಿಗುತತ್ತಿರಲಿಲ್ಲ, ಅಷ್ಟೆ ಅಲ್ಲ …

Read More »

*ನಾನು ಕಂಡ ಮಲೆನಾಡಿನ ದೀಪಾವಳಿ* *ಸಮಸ್ತ ನಾಡಿನ ಜನತೆಗೆ ಬೆಳಗಾವಿ ಟೈಮ್ಸ ಪತ್ರಿಕೆ ಹಾಗು ಬೆಳಗಾವಿ ಟೈಮ್ಸ ವೇಬ ಇಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು*

*ನಾನು ಕಂಡ ಮಲೆನಾಡ ದೀಪಾವಳಿ* ಮಲೆನಾಡು ಹಬ್ಬಗಳ ವಿಶೇಷ ತವರು. ಇಲ್ಲಿ ಹಬ್ಬಕ್ಕೊಂದು ಸಂಭ್ರಮ ಸಡಗರ. ಇಲ್ಲಿನ ಆಚರಣೆಗಳೆ ವಿಭಿನ್ನ. ಐದು ದಿನಗಳ ಕಾಲ ನಡೆಯುವ ಈ ದೀಪಾವಳಿ ಮಲೆನಾಡಿನ ಮತ್ತೊಂದು ಸಗ್ಗದ ಸಿರಿ.ನಾನು ಸುಮಾರು ಎಂಟು ವರ್ಷಗಳ ಕಾಲ ನಾನು ಕಂಡು ಅನುಭವಿಸಿದ ದೀಪಾವಳಿ ನಿಮಗಾಗಿ. ನರಕ ಚತುರ್ದಶಿಯ ದಿನ ಬೆಳಿಗ್ಗೆ ಅಭ್ಯಂಗ ಸ್ನಾನವನ್ನು ಮಾಡಿ, ನಂತರ ಕೆಮ್ಮಣ್ಣು ಮತ್ತು ಸುಣ್ಣವನ್ನು ನೀರಿನಲ್ಲಿ ಬೇರೆ ಬೇರೆಯಾಗಿ ಬೆರೆಸಿ, ಅದನ್ನು ಒಂದು ವೃತ್ತಾಕಾರದ ಬೌಲ್ನಲ್ಲಿ ಅದ್ದಿ, ಹಸು, ಕರು ಮತ್ತು ಎತ್ತುಗಳ ಮೈಮೇಲೇ ಹಚ್ಚಿ, …

Read More »

ಅಕ್ಷರ ಮಾಂತ್ರಿಕ .ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಪತ್ರಕರ್ತರು ಹಾಗು ಸಂಘಟನೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.

ಅಕ್ಷರ ಮಾಂತ್ರಿಕ .ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಪತ್ರಕರ್ತರು ಹಾಗು ಸಂಘಟನೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗಾವಿ : ರಾಯಬಾಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ರವಿ ಬೆಳಗೆರೆ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ದೀಪ ಬೆಳಗುವ ಮೂಲಕ ಭಕ್ತಿ ಪುರಕ ಶ್ರದ್ಧಾಂಜಲಿ ಸಲ್ಲಿಸಿದರು ರವಿ ಬೆಳೆಗೆರೆ ಯವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು .ಹಿರಿಯ ಮುಖಂಡ ಮಹಾವೀರ ಸಾನೇ ಹಾಗು ತ್ಯಾಗರಾಜ ಕದಂಬ.ಸುರೇಶ ಐಹೊಳೆ.ಅಪಾಸಬ ಕುರಣಿ ಮಾತನಾಡಿ ಪತ್ರಿಕೋದ್ಯಮ ಮಾತ್ರವಲ್ಲದೆ ಸೀನಿಮಾ ಕ್ಷೇತ್ರದ ಜೊತೆಗೂ ರವಿ ಬೆಳೆಗೆರೆ ರವಿ ಬೆಳಗೆರೆ ನಂಟು ಇತ್ತು …

Read More »

ಖ್ಯಾತ ಪತ್ರಕರ್ತ, ಅಂಕಣಕಾರ,ಅದ್ಭುತ ಭಾಷಣಕಾರ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕ #ರವಿ_ಬೆಳಗರೆ ಇನ್ನಿಲ್ಲ…

ಖ್ಯಾತ ಪತ್ರಕರ್ತ, ಅಂಕಣಕಾರ,ಅದ್ಭುತ ಭಾಷಣಕಾರ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕ #ರವಿ_ಬೆಳಗರೆ ಇನ್ನಿಲ್ಲ… ಅಸ್ತಂಗತರಾಗಿದ್ದಾರೆ.ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬರವಣಿಗೆಯ ಸಂದರ್ಭದಲ್ಲಿ ನಿಧನರಾಗಿರುವುದು ಅತ್ಯಂತ ಶೋಚನೀಯ. 62 ವರ್ಷದ ರವಿ ಬೆಳಗೆರೆಯವರನ್ನು ಕೂಡಲೇ ಸ್ಥಳೀಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕರ್ನಾಟಕದ ಅನೇಕ ಪತ್ರಕರ್ತರು ಅವರ ಗರಡಿಯಲ್ಲಿ ಪಳಗಿದ ವರಾಗಿದ್ದಾರೆ. ಕರಿಷ್ಮಾ ಹಿಲ್ಸ್ ನ‌ಲ್ಲಿರುವ ರವಿಬೆಳಗೆರೆ ನಿವಾಸಕ್ಕೆ ಪಾರ್ಥಿವ ಶರೀರವನ್ನು ಪ್ರಾರ್ಥನಾ ಸ್ಕೂಲ್ ಗ್ರೌಂಡ್ ನಲ್ಲಿ ರವಾನೆ ಮಾಡಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳ್ಳಾರಿಯ ಸತ್ಯ ನಾರಾಯಣ …

Read More »

ಕೋವಿಡ-19 ಹಣ ದುರಪಯೋಗ ತಹಸೀಲ್ದಾರ ಅಮಾನತ್ತು

ಬೆಳಗಾವಿ: ಕೋವಿಡ್–19 ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿಬಂದಿರುವುದರಿಂದಾಗಿ ಜಿಲ್ಲೆಯ ರಾಯಬಾಗ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಗುರುವಾರಅಮಾನತುಗೊಳಿಸಲಾಗಿದೆ.   ‘ಈ ಅಧಿಕಾರಿಯ ಹುದ್ದೆಯ ಮೇಲಿನ ಹಕ್ಕನ್ನು (ಲೀನ್) ಬೆಂಗಳೂರು ನಗರ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಸ್ಥಾನಕ್ಕೆ ಬದಲಾಯಿಸಲಾಗಿದೆ. ಅವರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ನಿಯಮ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ಆದೇಶದಲ್ಲಿ ತಿಳಿಸಿದ್ದಾರೆ. ‘ಈ …

Read More »

*ರಸ್ತೆ ಡಾಂಬರೀಕರಣ ಹೇದಗಟ್ಟರು ತಿರುಗಿ ನೋಡದ ಪಂಚಾಯತ ರಾಜ ಇಂಜನೀಯರ ಉಪ ವಿಭಾಗ ರಾಯಬಾಗ ಅಧಿಕಾರಿಗಳು ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ*

ಬೆಳಗಾವಿ :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ ರಾಜ ಇಂಜನೀಯರ ಉಪ ವಿಭಾಗ ಇಲಾಖೆ ರಾಯಬಾಗ ವ್ಯಾಪ್ತಿಯಲ್ಲಿ ಬರುವ ಯಡ್ರಾ0ವ ಗ್ರಾಮದ ಪಡಲಾಳೆ ತೋಟದ ರಸ್ತೆ ದಿಂದ ನಂದಿಕುರಳಿ ಕುಡವ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಮಾಡಿ ಒಂದು ವರ್ಷ ಕಳೆದಿಲ್ಲ ಆದರು ರಸ್ತೆ ಡಾಂಬರೀಕರಣ ಕಿತ್ತು,ಹೋಗಿದೆ ರಸ್ತೆಯ ಮಧ್ಯದಲ್ಲಿ ತಗ್ಗು ಗುಂಡಿಗಳು ಬಿದ್ದಿದರು ಸಹ ಕಂಡು ಕಾಣದಂತೆ ಸುಮ್ಮನೆ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೆ ಕಾರಣ ಗ್ರಾಮದಸ್ಥರು ನಮ್ಮ ಮುಂದೆ ಅವರ ಆಕ್ರೋಶವನ್ನು ಹೊರಹಾಕಿದಾರೆ. ಯಡ್ರಾ0ವ …

Read More »

ಮಾಸ್ಕ ಹಾಕದ ಜನರಿಗೆ ಎಚ್ಚರಿಕೆ ಮೂಡಿಸುತ್ತಿರುವ ಪಿಎಸ್ಐ ಕೀರಣ್ ಮೊಹಿತೆ

ಮೂಡಲಗಿ: ಮಾಸ್ಕ್ ಇಲ್ಲದೆ ವಾಹನ ಮೇಲೆ ಸಂಚಾರ ಮಾಡುವ ಜನರಿಗೆ ದಂಡ ವಸೂಲಿ ಮಾಡುವ ಮೂಲಕ ಜನರಿಗೆ ಕಡಕ್ ಎಚ್ಚರಿಕೆ ನೀಡಿದ ಹೆಚ್ಚುವರಿ ಪಿಎಸ್ಐ ಕಿರಣ ಮೋಹಿತೆ. ಕೊರೋನಾ  ಮಹಾಮಾರಿ ಸಲುವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾತು ಕಡ್ಡಾಯ ಮಾಡಿದರು ಕೂಡ ಜನರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿರುವುದರಿಂದ ದಂಡ ಹಾಕುವ ಮೂಲಕ ಕೊರೋನಾ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಹಾಗೂ ವಾಹನಗಳ  ನಂಬರ್ ಪ್ಲೇಟ್ ಇಲ್ಲದೆ ಇರುವವರಿಗೆ ಬುದ್ಧಿವಾದ ಹೇಳುವ ಮೂಲಕ ದಂಡ ವಸೂಲಿ ಮಾಡಿದ್ದಾರೆ. …

Read More »

*ರಸ್ತೆ ಕಾಮಗಾರಿ ಹೆಸರಿನಲ್ಲಿ* *ದುಡ್ಡು ಹೋಗಿದ್ದು ಎಲ್ಲಿ? ಹೆಗ್ಗಣದ ಹಾಗೆ ಬಿದ್ದ ರಸ್ತೆಗಳ ಗುಂಡಿ ತುಂಬುವುದು ಯಾವಾಗ*

ಬೆಳಗಾವಿ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ಡೋಣವಾಡ ಮಾರ್ಗದಿಂದ ಬಾಗೇವಾಡಿ ಹೋಗುವ ರಸ್ತೆ ಡಾಂಬರೀಕರಣ ಕಿತ್ತು ಹೋಗಿದೆ ಹೆಗ್ಗಣದ ಗುದ್ದಿನಂತೆ ರಸ್ತೆಯ ಮಧ್ಯದಲ್ಲಿ ತಗ್ಗು ಗುಂಡಿಗಳು ಬೀದ್ದೀದರು ಸಹ ಕಂಡು ಕಾಣದಂತೆ ಸುಮ್ಮನೆ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಗ್ರಾಮಸ್ಥರು ನಮ್ಮ ಮುಂದೆ ಆವರ ಆಕ್ರೋಶವನ್ನು ಹೊರಹಾಕಿದಾರೆ. ಡೋಣವಾಡ ದಿಂದ ಬಾಗೇವಾಡಿ ರಸ್ತೆಯವರೆಗೆ ಸೇರುವ ರಸ್ತೆಯ ಕಾಮಗಾರಿ ರಸ್ತೆ ಸಂಬಂಸಿದಿಸಿದ ಲೋಕೋಪಕಯೋಗಿ ಇಲಾಖೆ ಅಧಿಕಾರಿಗಳು ಇಂಜನೀಯರಗಳು ಕಳಪೆ …

Read More »
error: Content is protected !!