Belagavi Times

*ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಪಾಮಲದಿನ್ನಿ ಹಳ್ಳದಿಂದ ದಂಡಾಪೂರವರೆಗಿನ ಜಾಕ್ ವೆಲ್ ಕಾಮಗಾರಿ ನಿರ್ಮಾಣಕ್ಕೆ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಪಾಮಲದಿನ್ನಿ ಹಳ್ಳದಿಂದ ದಂಡಾಪೂರವರೆಗಿನ ಜಾಕ್ ವೆಲ್ ಕಾಮಗಾರಿ ನಿರ್ಮಾಣಕ್ಕೆ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ 1.55 ಕೋ.ರೂ ವೆಚ್ಚದ ದಂಡಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಬಹು ಮಹಡಿ ಕಟ್ಟಡಕ್ಕೆ ಭೂಮಿ ಪೂಜೆ 4.55 ಕೋ.ರೂ ವೆಚ್ಚದ 31 ವಿವೇಕ ಶಾಲಾ ಕೊಠಡಿಗಳ ಉದ್ಘಾಟನೆ. 7.47 ಲಕ್ಷ ರೂ ಮೊತ್ತದ ವಿಶೇಷ ಚೇತನ ಮಕ್ಕಳಿಗೆ ಸಾಧನಾ ಸಲಕರಣೆಗಳ ವಿತರಣೆ. ಗೋಕಾಕ: 2004 ರಿಂದ ಅರಭಾವಿ ಕ್ಷೇತ್ರದ …

Read More »

5 ಲಕ್ಷ ರೂ. ಲಂಚ ಸ್ವೀಕಾರ: ಶಾಲಾ ಸಂಚಾಲಕಿ ಅಂದರ್..!

ಮಂಗಳೂರು: ನಿವೃತ್ತಿಯಾಗುತ್ತಿರುವ ಶಿಕ್ಷಕಿಯ ದಾಖಲೆಗಳಿಗೆ ಸಹಿ ಮಾಡಲು ಶಾಲಾ ಸಂಚಾಲಕಿಯೊಬ್ಬರು ಲಂಚಕ್ಕೆ ಬೇಡಿಕೆಯಿಟ್ಟು 5 ಲಕ್ಷ ರೂ.ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ವರದಿಯಾಗಿದೆ. ಮಂಗಳೂರು ಹೊರವಲಯದ ಬಜ್ಪೆಯ ಶ್ರೀ ನಿರಂಜನ ಸ್ವಾಮಿ ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯಕ್ತ ಬಲೆಗೆ ಬಿದ್ದ ಆರೋಪಿ. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿದ್ದ ಶೋಭಾರಾಣಿ ಅವರ ನಿವೃತ್ತಿ ಹಾಗೂ ಉಪದಾನ ದಾಖಲೆಗಳಿಗೆ ಶಾಲಾ ಸಂಚಾಲಕರು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕಾಗಿತ್ತು. ಈ ದಾಖಲೆಗೆ ಸಹಿ ಹಾಕಿ …

Read More »

*15ನೇ ಫೋನ್ ಇನ್ ಕಾರ್ಯಕ್ರಮ*

ಗಮನ ಸೆಳೆದ ಎಸ್ಪಿ ಫೋನ್ ಇನ್ ಕಾರ್ಯಕ್ರಮ ಬೆಳಗಾವಿ: ಬೆಳಗಾವಿ ‌ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ  ನೇತೃತದಲ್ಲಿ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರ ತಂಡ ಶನಿವಾರ 15ನೇ ಫೋನ್ ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಚಿಕ್ಕೋಡಿಯಲ್ಲಿ  ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ನಡೆಸಲು ಹೋಗಿರುವ ಎಸ್ಪಿ ಸಂಜೀವ ಪಾಟೀಲ ಅವರ ಅನುಪಸ್ಥಿತಿಯಲ್ಲಿ ಅವರ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಖಾಸಬಾಗ ನಗರದ ಮಹಿಳೆಯೊರ್ವರು ಕರೆ ಮಾಡಿ …

Read More »

*ಮಧುರಖಂಡಿ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಮಕ್ಕಳ ದಿನಾಚರಣೆ*

ಜಮಖಂಡಿ: ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿರುವ ಸಾಯಿ ಸಂಕಲ್ಪ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಇಂದು ಜವಾಹರ್ ಲಾಲ ನೆಹರೂ ಅವರ 133 ನೇ ಜನ್ಮದಿನೋತ್ಸವವನ್ನು ಹಾಗೂ ಮಕ್ಕಳ. ದಿನಾಚರಣೆ ಯನ್ನು ಅದ್ದೂರಿಯಾಗಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಮಕ್ಕಳು ಖುಷಿಯಾಗಿ ಈ ದಿನ ಸಂಭ್ರಮ ಪಡುವಂತೆ ಮಾಡಲು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ರೀಡೆಗಳಲ್ಲಿ ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿ ಮಕ್ಕಳು ಕಲಿಯುವಂತೆ ಮಾಡಲಾಗಿತ್ತು. ಜೊತೆಗೆ ವಿನೂತನ ಕಾರ್ಯಕ್ರಮ ಗ್ರಾಮೀಣ ಸೊಡಗನ್ನು ಪರಿಚರಿಸುವ ರೈತರ ಭಾವನೆಗಳನ್ನು ಪ್ರತಿ ಬಿಂಬಿಸುವ ನಗರದ ಮಕ್ಕಳಿಗೆ ಹಳ್ಳಿಯ …

Read More »

*ಅರ್ಥಪೂರ್ಣವಾಗಿ ನಡೆದ ಕನ್ನೇರಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮ*

ಸ್ಥಳ : ಬೈಲಹೊಂಗಲ ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹೊಳೆ ಹೊಸೂರು ಗ್ರಾಮದ ಎಂಕೆ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಅನುಭವ ಮಂಟಪ ಕಾರ್ಯಾಲಯದಲ್ಲಿ ಇಂದು ಕನ್ನೇರಿ ಮಠದ ಶ್ರೀಗಳು, ಕಿತ್ತೂರು ಕಲ್ಮಠ ಶ್ರೀಗಳು, ನಿಚ್ಚನಕಿ, ಹಾಗೂ ಧಾರವಾಡ , ದೇವರ ಶಿಗಿಹಳ್ಳಿ ಶ್ರೀಗಳ ದಿವ್ಯಸಾನಿದ್ಯದಲ್ಲಿ, ಡಾ. ಜಗದೀಶ್ ಹಾರೋಗೋಪ್ಪ, ಮಾಜಿ ಸಿ.ಎಂ ಸುಪುತ್ರ ಮಹಿಮಾ ಪಟೇಲ್ ಸೇರಿದಂತೆ ಎಲ್ಲಾ ನೇತೃತ್ವದಲ್ಲಿ, ಸಮಸ್ತ ರೈತರು, ಎಲ್ಲಾ ರೈತಪರ ಹೋರಾಟಗಾರರ ಸಮ್ಮುಖದಲ್ಲಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮವು ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಡೆಯಿತು, ಬೆಳಿಗ್ಗೆ 9.30 …

Read More »

*ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ; ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ*

ಘಟಪ್ರಭಾ: ರಾಜ್ಯದಲ್ಲಿ ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಜನಸಂಖ್ಯೆ ಕಳೆದ ೭೫ ವರ್ಷಗಳಿಂದ ಸಂಪೂರ್ಣವಾಗಿ ಸೌಲಭ್ಯಗಳಿಂದ ವಂಚಿತವಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗುವ ತನಕ ಈ ಹೋರಾಟ ನಿಲ್ಲುವುದಿಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಘಟಪ್ರಭಾ ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ೨ಎ ಮೀಸಲಾತಿ ಹೋರಾಟದ ನೇತೃತ್ವಹಿಸಿ ಮಾತನಾಡಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ನಮಗೆ ಬೇಕಾಗಿರುವುದು ನಮ್ಮ ಸಮಾಜದ ಮಕ್ಕಳಿಗೆ ೨ಎ …

Read More »

*ಸತೀಸ ಜಾರಕಿಹೊಳಿ ಬೆಂಬಲಿಗರಿಂದ ಸಂಸದ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ*

ಘಟಪ್ರಭಾ; ಸತೀಶ ಜಾರಕಿಹೊಳಿಯವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುತ್ತಿರುವ ವೇಳೆ ಅಲ್ಲಿಂದ ಹೊರಟಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಪ್ರತಿಭಟನೆಕಾರರಿಂದ ಮುತ್ತಿಗೆ ಹಾಕಿದ ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಜೆ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ನಡೆಯಿತು. ಸತೀಶ ಜಾರಕಿಹೊಳಿಯವರ ವಿರುದ್ಧ ಪಿತೂರಿ ಮತ್ತು ಅವರ ತೇಜೋವಧೆಯನ್ನು ವಿರೋಧಿಸಿ ದಲಿತಪರ, ಕನ್ನಡಪರ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಲ್ಲಿಂದ ತೆರಳುತ್ತಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಸತೀಶ …

Read More »

*ಅದ್ದೂರಿಯಾಗಿ ಜರುಗಿದ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ*

ಬಾಗಲಕೋಟೆ ಜಿಲ್ಲೆಯ ವರದಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ. ಕನ್ನಡ ನಾಡಿನ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯು ಸಾಧು ಸಂತರು ಸಿದ್ದಪುರುಷರು,ಶರಣರು ಮೆಟ್ಟಿದ ಪುಣ್ಯ ಭೂಮಿಯ ಬಾಗಲಕೋಟೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸುಕ್ಷೇತ್ರ ಆಲಬಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರರು ನೆಲೆಸಿದ ಪುಣ್ಯ ಭೂಮಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಎರಡು ದಿನ ವಿಜ್ರಂಬಣೆಯಿಂದ ಜರುಗಿದ ಅದ್ದೂರಿ ಜಾತ್ರಾ ಮಹೋತ್ಸ. ಮುಂಜಾನೆ 8 ಗಂಟೆಗೆ ಶ್ರೀ ಆಮೋಘಸಿದ್ದೇಶ್ವರ ದೇವರ ಗದ್ದುಗೆಗೆ ರುದ್ರಾಭೀಷೇಕ ಹಾಗೂ ಬಂಢಾರ ಪೂಜೆ,ಎಲಿ …

Read More »

*ಪಂಚಾಯತಿ ಅಕ್ರಮ ಬಗ್ಗೆ ಪ್ರಶ್ನಿಸಲು ಹೋದಾಗ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಂಚಾಯತಿ ಸದಸ್ಯರು*

ಬೆಂಡವಾಡ: ಪಂಚಾಯತಿ ಅಕ್ರಮ ಬಗ್ಗೆ ಪ್ರಶ್ನಿಸಲು ಹೋದಾಗ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಂಚಾಯತಿ ಸದಸ್ಯರು ಹಾಗೂ ಬೆಂಬಲಿಗರು.ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಶಿವಾನಂದ ಭಿಮಪ್ಪ ಪಾಟೀಲ ವಯಸ್ಸು ೨೭ ಸಾಕಿನ ಜೊಡಹಟ್ಟಿ ಇವರನ್ನು ನಮ್ಮ ಪಂಚಾಯತಿ ಅಕ್ರಮದ ಬಗ್ಗೆ ಮಾಹಿತಿ ಯಾಕೆ ಕೇಳುತ್ತಿಯಾ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ನಿನಗೆ ಮಾಹಿತಿ ಕೊಡುಸುತ್ತೆನೆಂದು ಕರೆಯಿಸಿ ಸದಸ್ಯರಿಂದ ಹಾಗೂ ಬೆಂಬಲಿಗಿರಿಂದ ಮನಃ ಬಂದಂತೆ ಕಲ್ಲು ಕಟ್ಟಿಗೆಯಿಂದ ಹಾಗೂ ಕೊಲೆ ಮಾಡಲು ಯತ್ನಿಸಿ ಕುತ್ತಿಗೆ ಹಿಚುಕಿ ಹೊಡೆದ ಪ್ರಕರಣ. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ …

Read More »

*ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ*

ಹುಕ್ಕೇರಿ: ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಹುಕ್ಕೇರಿ ತಾಲೂಕಿನ ಗೋಟುರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಅಲ್ಲಿನ ಗ್ರಾಮಸ್ಥರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆ ಒಂದು ಗ್ರಾಮದಲ್ಲಿ ಲಕ್ಷ್ಮಿ ಗುಡಿ ಹತ್ತಿರ ನಾಟಕ ನಡೆಯುತ್ತಿತ್ತು ಇದನ್ನು ನೋಡಲು ಹನುಮಂತ ಮಲ್ಲಪ್ಪ ಶೇಖನ್ನವರ ಇದ್ದನು ಅಲ್ಲೇ ಹತ್ತಿರ ಮನೆ ಇರುವುದರಿಂದ ತಮ್ಮ ಬೈಕನ್ನು ಬದಿಗೆ ನಿಲ್ಲಿಸಿ ನಾಟಕವನ್ನು ನೋಡುತ್ತಾ ನಿಂತಿರುವಾಗ ದೀಪಕ್ ಸನಧಿ ಗಡಹಿಂಗ್ಲಜ್ ತಾಲೂಕಿನ ಅಳಗುಂಡಿ ಗ್ರಾಮದವನಾದ ಇವನು ಫಾರ್ಚನರ್ ಕಾರಿನಲ್ಲಿ ಬಂದು ಆ ಕಾರ್ …

Read More »
error: Content is protected !!