ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ,ಮಾದಿಗ ದಂಡೂರ ಮಾದಿಗ ಮೀಸಲಾತಿ ಹೋರಾಟ ಕರ್ನಾಟಕ ರಾಜ್ಯ ಸಮಿತಿ.ಎಮ.ಆರ.ಪೀ.ಏಸ.ಬೆಳಗಾವಿ ವಿಭಾಗೀಯ ಅಧ್ಯಕ್ಷರು ಹಾಗು ಬೆಳಗಾವಿ ಜಿಲ್ಲಾ ಅಧ್ಯಕ್ಷರು ರಾಯಬಾಗ ತಾಲೂಕಾ ಪದಾಧಿಕಾರಿಗಳು ಮತ್ತು ಸಮಾಜ ಮುಖಂಡರು ಆಯೋಗದ ವರದಿಯನ್ನು ನಾಳಿನ ಅಧಿವೇಶನದಲ್ಲಿ ಯತ್ತಾವತ್ತಾಗಿ ಶೀಪಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸ ಬೇಕೆಂದು ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಬೆಳಗಾವಿ :-ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಅಯಾ ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪು ನೀಡಿರುವುದರಿಂದ ಮಾದಿಗ ದಂಡೂರ ಮಾದಿಗ …
Read More »Belagavi Times
ಕೋರೋನಾ ವೈರಸ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಕೂಟ ಸಂಸ್ಥೆಯವರು ಸ್ಯಾನಿಟೈಸರ ಮಾಸ್ಕ ವಿತರನೆ
ಬೆಳಗಾವಿ :ರಾಯಭಾಗ ತಾಲೂಕಿನ ನಾಗರಾಳ ಗ್ರಾಮದ ಅಮ್ಮಾ ನಗರದಲ್ಲಿ ಮಹಾಮಾರಿ ಕೋರೋನಾ ವೈರಸ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಕುಟ ಸಂಸ್ಥೇಯವರು ರಾಜ್ಯಾದ್ಯಂತ ವಿವಿಧ ಇಲಾಖೆಯಲ್ಲಿ ಕೋರೋನ ಸೈನಿಕರಾಗಿ, ಪತ್ರಿಕಾ ವೃಂಧದಲ್ಲಿ ಕಾರ್ಯನಿರ್ವಹೀಸುತ್ತೀರುವ ನಾಡಿನ ಲಕ್ಷಾಂತರ ಜನಸಾಮಾನ್ಯರ ಸಲಹೆ, ಹಿರಿಯರ ಆರ್ಶೀವಚನ ಅಳವಡಿಸಿಕೊಂಡು ಬರುತ್ತಿರುವ ಸುದ್ದಿಯನ್ನು ಮಾತ್ರ ಬಿಂಬಿಸುವ ತಲೆ ತಿನ್ನುವುದಿಲ್ಲ, ಒತ್ತಡ ಹೆರುವುದಿಲ್ಲ. ಭ್ರಷ್ಠರಿಗೆ ಸಿಂಹಸ್ವಪ್ನವಾಗಿ, ದಕ್ಷರಿಗೆ ನೆರವಾಗಿ, ನೊಂದವರಿಗೆ ಬೆಳಕಾಗಿ,ಸಮಾಜಘಾತುಕ ಶಕ್ತಿಗಳಿಗೆ ನಿದ್ದೆ ಬಿಡಿಸುವುದು . ನಿಮ್ಮ ಸಲಹೆ ಸಹಕಾರ ಮತ್ತು ವಿಚಾರಗಳು ನಮಗೆ ದಾರಿ ದೀಪವಾಗಲಿದೆ. ಎಂದು’ಭೀಮ ಭಾರತ” ಹಾಗೂ …
Read More »ಕಡಿಮೆ ಅವಧಿಯಲ್ಲಿ ದಾರವಾಡ ತಲುಪುವ ಕನಸಿನ ಯೋಜನೆಗೆ ಚಾಲನೆ
ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 927.40 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಮಂತ್ರಿ ಸುರೇಶ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೋಮವಾರ ಕೇಂದ್ರ ರೈಲ್ವೆ ಇಲಾಖೆ ಅಂತಿಮ ಮುದ್ರೆ ಒತ್ತಿ, 927.40 ಕೋಟಿ ಅನುದಾನವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.ಬೆಳಗಾವಿ-ದೇಸೂರ-ಕನವಿಕರವಿನಕೊಪ್ಪ-ಬಾಗೇವಾಡಿ-ಎಂಕೆ ಹುಬ್ಬಳ್ಳಿ-ಹೂಲಿಕಟ್ಟಿ-ಕಿತ್ತೂರ-ತೇಗೂರ-ಮಮ್ಮಿಗಟ್ಟಿ-ಕ್ಯಾರಕೊಪ್ಪ ಮಾರ್ಗವಾಗಿ ಧಾರವಾಡ ರೈಲು ತಲುಪಲಿದೆ. ಇನ್ನು 1 ಗಂಟೆ 15 ನಿಮಿಷದಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿ-ಧಾರವಾಡ ತಲುಪಬಹುದಾಗಿದೆ ಎಂದು ಸುರೇಶ ಅಂಗಡಿ ಹೇಳಿದರು. ಕಿತ್ತೂರು ಮಾರ್ಗವಾಗಿ ಬೆಳಗಾವಿಯಿಂದ ಧಾರವಾಡಕ್ಕೆ ರೈಲ್ವೆ …
Read More »ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ,ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ .
ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ,ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ . ದಾವಣಗೆರೆ:-ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಅಯಾ ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪು ನೀಡಿರುವುದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಒಳ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಆಗ್ರಹಿಸಿ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ …
Read More »ಹಗಲು ದರೋಡೆಗೆ ಇಳಿದ ಬೆಳಗಾವಿಯ ಚೆನ್ನಮ್ಮಾ ವಿಶ್ವವಿಧ್ಯಾಲಯ.
ಹಗಲು ದರೋಡೆಗೆ ಇಳಿದ ಬೆಳಗಾವಿಯ ಚೆನ್ನಮ್ಮಾ ವಿಶ್ವವಿಧ್ಯಾಲಯ. ಉತ್ತರ ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲೊಂದಾದ ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯ ಮಹಾಮಾರಿಯ ದಿನಗಳಲ್ಲಿಯೂ ಕೂಡ ಹಗಲು ದರೋಡೆಗೆ ಇಳಿದಿದೆ ಎಂದು ನ್ಯಾಯವಾದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆಯವರು ಆರೋಪಿಸಿದ್ದಾರೆ. ಲಾಕ್ ಡೌನ್ ನಂತರದ ದಿನಗಳಲ್ಲಿ ಬಹುತೇಕ ಎಲ್ಲಾ ವಿದ್ಯಾಲಯಗಳು ಬಾಗೀಲು ತಗೆಯಲು ಮುಂದಾಗಿವೆ. ಆದ್ರೆ ಕೆಲವು ವಿಶ್ವವಿದ್ಯಾಲಯಗಳು ವಿಧ್ಯಾರ್ಥಿಗಳ ಮೇಲೆ ಕಣಿಕರ ತೋರಿಸದೇ ಅವರಿಂದ ಪ್ರವೇಶದ ನೆಪದಲ್ಲಿ ಹಣ ವಸೂಲಿಗೆ ಇಳಿದೆವೆ. ಅದರಲ್ಲಿ ಚೆನ್ನಮ್ಮ ವಿಶ್ವವಿದ್ಯಾಲಯ ಸೆಪ್ಟೆಂಬರ್ 4 ರಂದು ಹೊರಡಿಸಿದ ಆದೇಶದಲ್ಲಿ ಶೈಕ್ಷಣಿಕ …
Read More »ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾ.ಪಂನಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ: ಕಣ್ಮುಚ್ಚಿ ಕುಳಿತ ಜಿ.ಪಂ. ಅಧಿಕಾರಿಗಳು..!
ಸರ್ಕಾರ ಎಷ್ಟೋ ಅಬಿವೃದ್ಧಿ ಹೆಸರಿನಲ್ಲಿ ಕಾಮಗಾರಿ ಹೆಸರಲ್ಲಿ ಹಣ ಬಿಡುಗಡೆ ಮಾಡಿದೆ. ಆದ್ರೆ ಭ್ರಷ್ಟಾಚಾರವನ್ನು ಬೆನ್ನಿಗೆ ಕಟ್ಟಿಕೊಂಡು ಸಮಾಜ ಸೇವೆ ಮಾಡೊರಿಂದ ಕಾಮಗಾರಿಗಳೆಲ್ಲಾ ನಾಪತ್ತೆಯಾಗಿವೆ. ಇಂತಹ ಭ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ನಕಲಿ ಸೇವಕರ ಮೇಲೆ ಕ್ರಮ ತಗೆದುಕೊಳ್ಳೊರು ಯಾರು ? ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಂ ಪಂಚಾಯತಿಯಲ್ಲಿ ಭ್ರಹ್ಮಾಂಡ ಬ್ರಷ್ಟಾಚಾರ ನಡೆದಿದ್ದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಹಾಗು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೇಖಾ. ಚಿನ್ನಾಗಟ್ಟಿ ಪಂಚಾಯತಿಯಲ್ಲಿ ನಡೆಯುವ ಬ್ರಷ್ಟಾಚಾರಕ್ಕೆ ಮೇಲಾಧಿಕಾರಿಗಳ ಕುಮ್ಮಕ್ಕು ಇರಬಹುದೆ ಎಂಬುದು ಸಂದೇಹ ಇರದು. ಆಯ್ಕೆಯಾದ …
Read More »ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ
ಮೂಡಲಗಿ : ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸ್ಥಳೀಯ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ ಹಾಗೂ ರಾಜ್ಯಮಟ್ಟದಲ್ಲಿ ಮೂಡಲಗಿ ವಲಯ ಮಿಂಚುವಲ್ಲಿ ಅಧಿಕಾರಿಗಳ ಶಿಕ್ಷಕರ ಕರ್ತವ್ಯ ನಿಷ್ಠೆಯಿಂದ ಮಾಡಿದ ಕಾರ್ಯ ಮೆಚ್ಚುವಂತಹದು. ರಾಷ್ಟ್ರ ಭದ್ರವಾಗಿರಲು ಶಿಕ್ಷಕರಿಂದ ಸಾದ್ಯವಿದೆ ಎಂದರು. ಕೊರೋನಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಹಾಯ …
Read More »ಪ್ರೊಜೆಕ್ಟರಗಳ ಖರೀದಿ ಬೆಳಗಾವಿ ಜಿಲ್ಲೆಯ ೧೮೦ಕ್ಕೂ ಹೆಚ್ಚು ಗ್ರಾಂ.ಪಂ.ಗಳಲ್ಲಿ ಭಾರೀ ಅಕ್ರಮ
ಬೆಳಗಾವಿ: ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಕುರಿತಂತೆ ಜಾಗೃತಿ ಮೂಡಿಸಲು 2017-18 ನೇ ಸಾಲಿನಲ್ಲಿ, ಬೆಳಗಾವಿ ಜಿಲ್ಲೆಯ 344 ಗ್ರಾ.ಪಂ.ಗಳು ಪ್ರೊಜೆಕ್ಟರ್ ಗಳನ್ನು ಖರೀದಿಸಿದ್ದು, ಅವುಗಳಲ್ಲಿ 180 ಪಂಚಾಯತಿಗಳು ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಿರುವುದು ಸಾಬೀತಾಗಿದೆ. ಆದರೆ, ಅಕ್ರಮ ಬಯಲಿಗೆ ಬಂದು ವರ್ಷ ಕಳೆದರೂ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲೆಯ ರಾಯಬಾಗ, ಅಥಣಿ, ಹುಕ್ಕೇರಿ, ಗೋಕಾಕ ಮತ್ತು ಸವದತ್ತಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಪ್ರೊಜೆಕ್ಟರ್ ಗಳನ್ನು ನಾಲ್ಕೈದು …
Read More »ಹರಿಹರದ ತಹಸೀಲ್ದಾರರ ಕಚೇರಿಯಲ್ಲಿ ಇನ್ನುವರೆಗೆ ಮಾಹಿತಿ ಹಕ್ಕು ನಾಮಫಲಕ ಕಾಣುತ್ತಿಲ್ಲ ಇದಕ್ಕೆ ಇಲಾಖೆಯ ಬೇಜವಾಬ್ದಾರಿನೆ ಕಾರಣ. . . .
ಹರಿಹರದ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪನವರಿಂದ. *ಮಾಹಿತಿ ಹಕ್ಕು,ಮುಚ್ಚಿ ಹಾಕು.!?* ಹರಿಹರ:- ಸರಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಹಾಗೂ ಜನ ಸಾಮಾನ್ಯರಿಗೆ ಸರಕಾರಿ ಕೆಲಸಗಳು ಸುಲಭವಾಗಿ ಆಗುವಂತಾಗಲಿ ಎಂಬ ಉದ್ದೇಶದಿಂದ 2005 ರಲ್ಲಿ ಅಂದಿನ ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು . ಪ್ರತಿ ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ”ಮಾಹಿತಿ ಹಕ್ಕು” ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಅಂದಿನ ಕೇಂದ್ರ ಸರ್ಕಾರವು ಪ್ರತಿ ಸರ್ಕಾರಿ ಕಚೇರಿಯ ಇಲಾಖೆಯ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿತ್ತು . ಸರ್ಕಾರದ ಆದೇಶ, ಕಾನೂನುಗಳನ್ನು ಕೆಲವು ಸರ್ಕಾರಿ …
Read More »ವಿದ್ಯಾರ್ಥಿಗಳಿಗೆ ಗುಡ ನ್ಯೂಸ ಬಸ ಪಾಸ ದರ ಏರಿಕೆ ಇಲ್ಲ ಹಿಂದಿನ ಮಾನದಂಡಗಳನ್ನೇ ಮುಂದುವರೆಸಲು ಸುಚನೆ ಡಿಸಿಎಂ ಲಕ್ಷಣ ಸವದಿ ..
ಬೆಂಗಳೂರು : ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬಸ್ ಪಾಸ್ಗಳ ದರವನ್ನು ಹೆಚ್ಚಿಸುವುದಿಲ್ಲ ಮತ್ತು ಈ ಹಿಂದೆ ಇದ್ದ ಮಾನದಂಡಗಳನ್ನು ಬದಲಿಸುವ ಯಾವುದೇ ಉದ್ದೇಶವಿಲ್ಲ, ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯಾರ್ಥಿಗಳ ಬಸ್ ಪಾಸ್ಗಳ ದರ ಹೆಚ್ಚಿಸಲಾಗುತ್ತದೆ ಎಂಬುದು ಕೇವಲ ವದಂತಿಯಷ್ಟೇ. ಆ ಬಗ್ಗೆ ಯಾವುದೇ …
Read More »