ಗೋಕಾಕ: ಮೇ ತಿಂಗಳಲ್ಲಿ ಗೋಕಾಕಿನ ಆದಿಜಾಂಬವ ನಗರದಲ್ಲಿ ನಡೆದ ದಲಿತ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ಟೈಗರ್ ಗ್ಯಾಂಗಿನ 9 ಮಂದಿಯನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದರಲ್ಲಿ ರೂ.30.48 ಲಕ್ಷ ನಗದು, 1 ಪಿಸ್ತೂಲ್, 20 ಜೀವಂತ ಗುಂಡುಗಳು, 4 ತಳವಾರಗಳು, 3 ಜಂಬೆ, 22 ಸಿಮ್ ಕಾರ್ಡ್ ಸೇರಿದಂತೆ ಅನೇಕ ದಾಖಲೆಗಳು ಸೇರಿವೆ. ಗೋಕಾಕಿನ ಡಿವೈಎಸ್ಪಿ ಕಚೇರಿಯಲ್ಲಿ ಈ ಕುರಿತಂತೆ ಇಂದು ವಿವರಣೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಆರೋಪಿಗಳು 2006 …
Read More »Belagavi Times
ಗುತ್ತಿಗೆದಾರನ ಕಳಪೆ ಕಾಮಗಾರಿಯೇೂ.? ಅಧಿಕಾರಿಗಳ ನಿರ್ಲಕ್ಷ್ಯವೋ.? ಡಾಂಬರೀಕರಣ ನೀರಿನಲ್ಲಿ ಹೋಮ .! ದುಡ್ಡಿಗೆ ,ಬತ್ತಿ ಇಟ್ಟವರು ಯಾರು.
ಬೆಳಗಾವಿ :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ರಾಯಬಾಗ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರರ ಕಚೇರಿಯಿಂದ ದೀಗ್ಗೇವಾಡಿ ಕ್ರಾಸ ಮದ್ಯದಲ್ಲಿ ರಸ್ತೆ ಮಾಡಿದ್ದು ರಸ್ತೆಯು ಮಾಡಿ ತಿಂಗಳ ಕಳೆದಿಲ್ಲ ಆದರು ರಸ್ತೆ ಕಿತ್ತು ಹೋಗಿದೆ ವಾಹನ ಸವಾರರು ಬಿದ್ದು ಎದ್ದು ಹೋಗವ ಹಾಗೇ ಆಗಿದೆ ರಸ್ತೆಯ ಮದ್ಯ ರಸ್ತೆ ಕಿತ್ತು ಹೋಗಿದೆ ರಸ್ತೆ ಕಿತ್ತು ಹೋಗಿದರು ಕಂಡು ಕಾಣದಂತೆ ಸುಮನ್ನೇ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತಣವೇ ಕಾರಣ ಅನಿಸುತ್ತಿದೆ ಈ ಮಾರ್ಗ ವಾಗಿ ಸಂಚಾರ ಮಾಡುತ್ತಿರುವ ಪ್ರಯಾಣಕರೀಗೇ ಭಯವೇ …
Read More »ಯಾರದೋ ಜಾಗ ಯಾರೋ ಕಬ್ಜಾ ಮಾಡಿ ಕೊಂಡು ಸ್ಮಶಾನ ಮಾಡಿದ ಪಂಚಾಯತಿ ಸಿಂಬದೀಗಳು ಬೀಲ್ಲೀಗಾಗೀ ಸ್ಮಶಾನ ಮಾಡಿದರು ಕೋಳಿಗೂಡ ಗ್ರಾಮ ಪಂಚಾಯತಿ
ಕಾರ್ಯ ನಿರ್ವಾಹಕ ಅಧಿಕಾರಿಗಳೇ ತಾಲೂಕ ಪಂಚಾಯತ ಗ್ರಾಮ ಪಂಚಾಯತ ಅಧಿಕಾರಿಗಳು ಪಂಚಾಯ್ತಿ ಕಬ್ಜಾ ಮಾಡಿ ಕೊಂಡು ಕಬಳಿಕೆ ಮಾಡಿ ಕೊಂಡು sc st ಆಸ್ತಿ ಕಾಯ್ದೆ ಪ್ರಕಾರ ಇದು ಸ್ಪಷ್ಟ ವಾದ ದೌರ್ಜನ್ಯ ದುರಪಯೋಗ ಆಗುತ್ತೆ ಇದನ್ನ ಎಲ್ಲಾ ನೋಡೀ ಸುಮ್ನೆ ಕುತ್ತು ಕೊಳ್ಳೋದು ಬಿಟ್ಟು ಕಾಲಿ ಇರುವ ಜಾಗವನ್ನು 360 ಆಸ್ತಿ ನಂಬರಿನ ಕಬಳಿಕೆ ಮಾಡುವ ಇವರನ್ನು ವಿಚಾರಿಸಿ ಮುಗ್ಧ ಜನಗಳಿಗೆ ನ್ಯಾಯ ಕೊಡಿಸಿ ಪುಣ್ಯಕಟ್ಟಿಕೊಳ್ಳಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 360 ಆಸ್ತಿ …
Read More »ರಾಜ್ಯ ಸರ್ಕಾರವು ಸುಗ್ರೀವ್ಯಾದ್ನೇ ಮುಖಾಂತರ ಜಾರಿ ಮಾಡ ಹೊರಡಿಸಿದ ಬೋಸೂಧಾರಣೇ ಕಾಯಿದೆ ರೈತರ ಪಾಲಿಗೆ ಮರಣ ಶಾಸನವಾಗಿದ್ದು ತಕ್ಷಣವೇ ಹಿಂಪಡೆಯಬೇಕು ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ತಕ್ಷಣವೇ ಕೈ ಬೀಡಬೇಕು
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕರ್ನಾಟಕ ರಾಜ್ಯ ಸೇನೆ ಹಾಗು ಹಸಿರು ಸೇನೆ ಭೂಸದಾರನೆ ಕಾಯ್ದೆ ತಿದ್ದುಪಡಿ ವಿರುದ್ದ ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ವೀರೋದೀಸೀ ರಾಯಬಾಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು ಮನವಿ ಸಲ್ಲಿಸಿದ ಮಾತನಾಡಿದ ಅವರು ರಾಜ್ಯ ಸರ್ಕಾರವು ಸುಗ್ರೀವ್ಯಾದ್ನೇ ಮುಖಾಂತರ ಜಾರಿ ಮಾಡ ಹೊರಡಿಸಿದ ಬೋಸೂಧಾರಣೇ ಕಾಯಿದೆ ರೈತರ ಪಾಲಿಗೆ ಮರಣ ಶಾಸನವಾಗಿದ್ದು ತಕ್ಷಣವೇ ಹಿಂಪಡೆಯಬೇಕು ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ತಕ್ಷಣವೇ ಕೈ ಬೀಡಬೇಕು ತಾಲ್ಲೂಕಿನ ಹಲವಾರು ಕಡೆ ರೈತರಿಗೆ ರಸಗೊಬ್ಬರದ ಕೊರತೆ ಹೆಚ್ಚಿನ ಮತ್ತು ಲಿಂಕ ಕೊಡುವ ಹಂತವರ …
Read More »ಲಯನ್ಸ್ ಕ್ಲಬ್ ಮೂಡಲಗಿ ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಆಯ್ಕೆ
ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ನೇ ಸಾಲಿನ ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಮತ್ತು ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಅವರು ಆಯ್ಕೆಯಾಗಿರುವರು ಎಂದು ಲಯನ್ಸ್ ಕ್ಲಬ್ನ ರೀಜಿನಲ್ ಚೇರ್ಪರಸನ್ ವೆಂಕಟೇಶ ಸೋನವಾಲಕರ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ನಿರ್ದೇಶಕರು: ಎಂ.ಬಿ. ಹೊಸೂರ, ಡಾ. ಪ್ರಕಾಶ ನಿಡಗುಂದಿ, ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ್ ನಿರ್ದೇಶಕರಾಗಿ ಆಯ್ಕೆಯಾಗಿರುವರು. ಕ್ಲಬ್ …
Read More »ವಿಚಾರ ಮತ್ತು ತತ್ವಸಿದ್ದಾಂತಕ್ಕಾಗಿ ಒಂದಾಗಿ ಹೋರಾಟ ಮಾಡೋಣ ಗೆದ್ದೆ ಗೆಲ್ಲುತ್ತೇವೆ
ವಿಚಾರ ಮತ್ತು ತತ್ವಸಿದ್ದಾಂತಕ್ಕಾಗಿ ಒಂದಾಗಿ ಹೋರಾಟ ಮಾಡೋಣ ಗೆದ್ದೆ ಗೆಲ್ಲುತ್ತೇವೆ ಒಬ್ಬಂಟಿಯ ಹೋರಾಟ ಅಲ್ಲ ಯುವಶಕ್ತಿಯ ಹೋರಾಟ ಬೆಳಗಾವಿ ಟೈಮ್ಸ ಮಾಸ ಪತ್ರಿಕೆ ಬೆಳಗಾವಿ ಟೈಮ್ಸ ಮಾಸ ಪತ್ರಿಕೆ ಹಾಗು ವೇಬ ಕನ್ನಡ ಮತ್ತು ಇಂಗ್ಲೀಷ ನಲ್ಲಿ ನಿಮ್ಮ ಮುಂದೆ ಬೆಳಗಾವಿ ಟೈಮ್ಸ ದೇಶದ ಪತ್ರಿಕಾರಂಗ ಇತಿಹಾಸದಲ್ಲಿ ವಿನೂತನ ಪ್ರಯತ್ನ ಇದಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೂಲಕ ಜನಜಾಗೃತಿ, ದೇಶಾಭಿಮಾನ, ಭ್ರಷ್ಠಾಚಾರ ನಿರ್ಮೂಲನೆ, ಸಮಾನತೆಯ ಆಶೆಯಗಳೊಂದಿಗೆ ಬೆಳಗಾವಿ ಟೈಮ್ಸ ದಿನಾಂಕ 2015 ರಿಂದ ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಬೆಳಗಾವಿ ಟೈಮ್ಸ ಸಮೂಹ …
Read More »ಸಾರ್ವಜನಿಕ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮನವಿ
ಗೋಕಾಕ : ಕ್ಷಣ-ಕ್ಷಣಕ್ಕೂ ಕೊರೋನಾ ವೈರಸ್ ಉಲ್ಭಣವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಯಲಿರುವ ಸಾರ್ವಜನಿಕ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ. ನಾಳೆ ಶನಿವಾರದಂದು ದೇಶದಾದ್ಯಂತ ಗಣೇಶ ಉತ್ಸವ ಜರುಗಲಿದ್ದು, ಕೊರೋನಾ ಮಹಾಮಾರಿಯಿಂದಾಗಿ ಗಣೇಶೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಮಾಸ್ಕ್ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ …
Read More »