ಬೆಳಗಾವಿ

*ಬಾಳೆ ಹಣ್ಣು ವ್ಯಾಪರಿ ಮಹಿಳೆ ಮೇಲೆ ಆಸಿಡ(ಆಮ್ಲ) ದಾಳಿ*

ರಾಯಬಾಗ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಪಟ್ಟನದ  ಬಳಿ ಘಟನೆ. ಇಂದು ಶುಕ್ರವಾರ ಸಂಜೆ ಪಟ್ಟಣದ ಜೇ0ಢಾ ಕಟ್ಟಿಯ ಹತ್ತಿರ  ಮಹಿಳೆ ಮೇಲೆ ಆಸಿಡ ದಾಳಿ. ಬಾಳೆ ಹಣ್ಣು ವ್ಯಾಪರ ಮಾಡುತ್ತಿರುವ ಮಹಿಳೆ ಮೇಲೆ ಏಕಾ ಎಕಿ ಆಸಿಡ ದಾಳಿ ಗಂಬಿರವಾಗಿ ಗಾಯವಾಗಿದೆ ಪಟ್ಟಣದ ಜೇ0ಡಾ ಕಟ್ಟಿ ಹತ್ತಿರ ಪ್ರತಿ ದಿನ ವ್ಯಾಪಾರ ಮಾಡುತ್ತಿರುವ ಮಹಿಳೆ. ಸ್ಥಳಕ್ಕೆ ಬೇಟಿನೀಡಿ ರಾಯಬಾಗ ಪೋಲೀಸ ಠಾಣೆಯವರು ತನಿಖೆ ನಡೆಸಿದ್ದಾರೆ.

Read More »

*ಬಿಟ್ಟ ಸ್ಥಳ ತುಂಬಿರಿ ….ಯಬಾಗ ತಹಸೀಲ್ದಾರ ಸಾಹೇಬ್ರ ರಾಯಬಾಗ*

ಬೆಳಗಾವಿ :ರಾಯಬಾಗ ತಹಸೀಲ್ದಾರರಿಗೆ ಒಂದು ಕಂಪ್ಲೈಂಟ್ ಸಾಹೇಬ್ರ ನೀವು ಬಹುಶಃ ಹೇಲಿ ಕಾಪ್ಟರ್ ಇಂದನೋ, ಅಥವಾ, ವಿಮಾನದ ಮೂಲಕ ಕಚೇರಿಗೆ ಹೋಗ್ತೆರಿ ಅನ್ಸತೆ, ನೀವು ರಸ್ತೆ ಮೇಲೆ ಹೋಗಿದ್ರೆ ಬಹುಶಃ ಬಿಟ್ಟ ಸ್ಥಳ ತುಂಬತಿದ್ರಿ ಅನ್ಸತ್ತೆ. ಕರ್ನಾಟಕ ದಲ್ಲೀ ಕನ್ನಡಕ್ಕೆ ಮೊದಲನೇ ಆದ್ಯತೆ ಅಂತಾ ಎಲ್ಲರೂ ಕನ್ನಡ ಮಯವಾಗಲಿ ಎಂದು ಹೋರಾಟ ಮಾಡ್ತಿರುವಾಗ ನಮ್ಮ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮಿನಿ ವಿಧಾನ ಸೌಧ ಕಚೇರಿಯ ಮುಂಬಾಗ ಇರುವ ಕಟ್ಟಡದಲ್ಲಿ ಅಕ್ಷರ್ ಮಾಯವಾಗಿವೆ, ತಮ್ಮ ಹೆಸರನ್ನು ಅತಿಯಾಗಿ ಚೆಂದ ವಾಗಿ ದಪ್ಪ ದಪ್ಪ ಅಕ್ಷರಗಳಲ್ಲಿ …

Read More »

ನಾಳೆ ಪರಿವರ್ತನಾ ದಿನ ಕಾರ್ಯಕ್ರಮ

ಮೂಡಲಗಿ: ಮಾನವ ಬಂಧುತ್ವ ವೇದಿಕೆ ಹಾಗೂ ಯುವ ಜೀವನ ಸೇವಾ ಸಂಸ್ಥೆ, ಕರುನಾಡು ಸೈನಿಕ ತರಬೇತಿ ಕೇಂದ್ರ ಹಾಗೂ ಜೈ ಭೀಮ ಯುವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನಾಚರಣೆಯನ್ನು ಡಿ.6ರಂದು ಪಟ್ಟಣದ ರುದ್ರಭೂಮಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಕೊರೋನಾ ನಿಯಮಾವಳಿಯ ಪ್ರಕಾರ ಕಾರ್ಯಕ್ರವನ್ನು ಮೂಡಲಗಿಯ ರುದ್ರಭೂಮಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಎಂದು ಯುವ ಜೀವನ ಸೇವಾ …

Read More »

*ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಹಗಲು ದರೋಡೆ.!? ರಕ್ಷಕರೇ ಭಕ್ಷಕರಾದರೆ.?*

ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಹಗಲು ದರೋಡೆ.!? ರಕ್ಷಕರೇ ಭಕ್ಷಕರಾದರೆ.? ಕುಂದಾ ನಗರಿ ಖ್ಯಾತಿಯ ಬೆಳಗಾವಿ ಜಿಲ್ಲೆಯಲ್ಲಿ ಆರ್ ಟಿಓ ಕಾಗವಾಡ ತಾಲೂಕನಲ್ಲಿ ಹಗಲು ದರೋಡೆಗೆ ಇಳಿದ ಸಿಬ್ಬಂದಿಗಳು. ಆರ್ ಟಿಒ ಅಧಿಕಾರಿಗಳು ರಾಜಾರೋಷವಾಗಿ ಕಚೇರಿಯಲ್ಲಿ ಕುಳಿತು ಯಾರ ಭಯವಿಲ್ಲದೆ ಸಿಗರೇಟು ಸೇದುತ್ತಾ ಸರ್ಕಾರದ ಯಾವ ಆದೇಶ ಕಾನೂನುಗಳನ್ನು ಸರಿಯಾಗಿ ಪಾಲಿಸದೆ ದುರಹಂಕಾರದ ವರ್ತನೆಯಿಂದ ವಾಹನ ಸವಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಎಲ್ಲಾ ದಾಖಲೆಗಳು ಸರಿ ಇದ್ದರೂ ಪ್ರತಿ ವಾಹನಗಳಿಂದ 300,200,100 ಹಣ ಕೊಡಲೇ ಬೇಕು ಎಂದು ಗದರಿಸುತ್ತಿದ್ದರು ,ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದರು …

Read More »

*ಗೋಕಾಕ ಫಾಲ್ಸ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ*

ಗೋಕಾಕ್ ಫಾಲ್ಸ್ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ. ಗೋಕಾಕ ಫಾಲ್ಸ್ ಸಮೀಪದ ರಸ್ತೆ ಪಕ್ಕದಲ್ಲಿ ಅಂದಾಜು 3 ದಿನದ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಲಾಗಿದೆ. ನವ್ಹೆಂಬರ್ 26 ರಂದು, ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿಶು ಪತ್ತೆಯಾಗಿದೆ. ಶಿಶುವನ್ನು ಸ್ಥಳಿಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿ ರಕ್ಷಣೆ ಮಾಡಿ ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸದ್ಯ …

Read More »

*ನಾನು ಕಂಡ ಮಲೆನಾಡಿನ ದೀಪಾವಳಿ* *ಸಮಸ್ತ ನಾಡಿನ ಜನತೆಗೆ ಬೆಳಗಾವಿ ಟೈಮ್ಸ ಪತ್ರಿಕೆ ಹಾಗು ಬೆಳಗಾವಿ ಟೈಮ್ಸ ವೇಬ ಇಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು*

*ನಾನು ಕಂಡ ಮಲೆನಾಡ ದೀಪಾವಳಿ* ಮಲೆನಾಡು ಹಬ್ಬಗಳ ವಿಶೇಷ ತವರು. ಇಲ್ಲಿ ಹಬ್ಬಕ್ಕೊಂದು ಸಂಭ್ರಮ ಸಡಗರ. ಇಲ್ಲಿನ ಆಚರಣೆಗಳೆ ವಿಭಿನ್ನ. ಐದು ದಿನಗಳ ಕಾಲ ನಡೆಯುವ ಈ ದೀಪಾವಳಿ ಮಲೆನಾಡಿನ ಮತ್ತೊಂದು ಸಗ್ಗದ ಸಿರಿ.ನಾನು ಸುಮಾರು ಎಂಟು ವರ್ಷಗಳ ಕಾಲ ನಾನು ಕಂಡು ಅನುಭವಿಸಿದ ದೀಪಾವಳಿ ನಿಮಗಾಗಿ. ನರಕ ಚತುರ್ದಶಿಯ ದಿನ ಬೆಳಿಗ್ಗೆ ಅಭ್ಯಂಗ ಸ್ನಾನವನ್ನು ಮಾಡಿ, ನಂತರ ಕೆಮ್ಮಣ್ಣು ಮತ್ತು ಸುಣ್ಣವನ್ನು ನೀರಿನಲ್ಲಿ ಬೇರೆ ಬೇರೆಯಾಗಿ ಬೆರೆಸಿ, ಅದನ್ನು ಒಂದು ವೃತ್ತಾಕಾರದ ಬೌಲ್ನಲ್ಲಿ ಅದ್ದಿ, ಹಸು, ಕರು ಮತ್ತು ಎತ್ತುಗಳ ಮೈಮೇಲೇ ಹಚ್ಚಿ, …

Read More »

ಅಕ್ಷರ ಮಾಂತ್ರಿಕ .ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಪತ್ರಕರ್ತರು ಹಾಗು ಸಂಘಟನೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.

ಅಕ್ಷರ ಮಾಂತ್ರಿಕ .ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಪತ್ರಕರ್ತರು ಹಾಗು ಸಂಘಟನೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗಾವಿ : ರಾಯಬಾಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ರವಿ ಬೆಳಗೆರೆ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ದೀಪ ಬೆಳಗುವ ಮೂಲಕ ಭಕ್ತಿ ಪುರಕ ಶ್ರದ್ಧಾಂಜಲಿ ಸಲ್ಲಿಸಿದರು ರವಿ ಬೆಳೆಗೆರೆ ಯವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು .ಹಿರಿಯ ಮುಖಂಡ ಮಹಾವೀರ ಸಾನೇ ಹಾಗು ತ್ಯಾಗರಾಜ ಕದಂಬ.ಸುರೇಶ ಐಹೊಳೆ.ಅಪಾಸಬ ಕುರಣಿ ಮಾತನಾಡಿ ಪತ್ರಿಕೋದ್ಯಮ ಮಾತ್ರವಲ್ಲದೆ ಸೀನಿಮಾ ಕ್ಷೇತ್ರದ ಜೊತೆಗೂ ರವಿ ಬೆಳೆಗೆರೆ ರವಿ ಬೆಳಗೆರೆ ನಂಟು ಇತ್ತು …

Read More »

ಖ್ಯಾತ ಪತ್ರಕರ್ತ, ಅಂಕಣಕಾರ,ಅದ್ಭುತ ಭಾಷಣಕಾರ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕ #ರವಿ_ಬೆಳಗರೆ ಇನ್ನಿಲ್ಲ…

ಖ್ಯಾತ ಪತ್ರಕರ್ತ, ಅಂಕಣಕಾರ,ಅದ್ಭುತ ಭಾಷಣಕಾರ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕ #ರವಿ_ಬೆಳಗರೆ ಇನ್ನಿಲ್ಲ… ಅಸ್ತಂಗತರಾಗಿದ್ದಾರೆ.ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬರವಣಿಗೆಯ ಸಂದರ್ಭದಲ್ಲಿ ನಿಧನರಾಗಿರುವುದು ಅತ್ಯಂತ ಶೋಚನೀಯ. 62 ವರ್ಷದ ರವಿ ಬೆಳಗೆರೆಯವರನ್ನು ಕೂಡಲೇ ಸ್ಥಳೀಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕರ್ನಾಟಕದ ಅನೇಕ ಪತ್ರಕರ್ತರು ಅವರ ಗರಡಿಯಲ್ಲಿ ಪಳಗಿದ ವರಾಗಿದ್ದಾರೆ. ಕರಿಷ್ಮಾ ಹಿಲ್ಸ್ ನ‌ಲ್ಲಿರುವ ರವಿಬೆಳಗೆರೆ ನಿವಾಸಕ್ಕೆ ಪಾರ್ಥಿವ ಶರೀರವನ್ನು ಪ್ರಾರ್ಥನಾ ಸ್ಕೂಲ್ ಗ್ರೌಂಡ್ ನಲ್ಲಿ ರವಾನೆ ಮಾಡಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳ್ಳಾರಿಯ ಸತ್ಯ ನಾರಾಯಣ …

Read More »

ಕೋವಿಡ-19 ಹಣ ದುರಪಯೋಗ ತಹಸೀಲ್ದಾರ ಅಮಾನತ್ತು

ಬೆಳಗಾವಿ: ಕೋವಿಡ್–19 ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿಬಂದಿರುವುದರಿಂದಾಗಿ ಜಿಲ್ಲೆಯ ರಾಯಬಾಗ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಗುರುವಾರಅಮಾನತುಗೊಳಿಸಲಾಗಿದೆ.   ‘ಈ ಅಧಿಕಾರಿಯ ಹುದ್ದೆಯ ಮೇಲಿನ ಹಕ್ಕನ್ನು (ಲೀನ್) ಬೆಂಗಳೂರು ನಗರ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಸ್ಥಾನಕ್ಕೆ ಬದಲಾಯಿಸಲಾಗಿದೆ. ಅವರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ನಿಯಮ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ಆದೇಶದಲ್ಲಿ ತಿಳಿಸಿದ್ದಾರೆ. ‘ಈ …

Read More »

ಮಾಸ್ಕ ಹಾಕದ ಜನರಿಗೆ ಎಚ್ಚರಿಕೆ ಮೂಡಿಸುತ್ತಿರುವ ಪಿಎಸ್ಐ ಕೀರಣ್ ಮೊಹಿತೆ

ಮೂಡಲಗಿ: ಮಾಸ್ಕ್ ಇಲ್ಲದೆ ವಾಹನ ಮೇಲೆ ಸಂಚಾರ ಮಾಡುವ ಜನರಿಗೆ ದಂಡ ವಸೂಲಿ ಮಾಡುವ ಮೂಲಕ ಜನರಿಗೆ ಕಡಕ್ ಎಚ್ಚರಿಕೆ ನೀಡಿದ ಹೆಚ್ಚುವರಿ ಪಿಎಸ್ಐ ಕಿರಣ ಮೋಹಿತೆ. ಕೊರೋನಾ  ಮಹಾಮಾರಿ ಸಲುವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾತು ಕಡ್ಡಾಯ ಮಾಡಿದರು ಕೂಡ ಜನರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿರುವುದರಿಂದ ದಂಡ ಹಾಕುವ ಮೂಲಕ ಕೊರೋನಾ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಹಾಗೂ ವಾಹನಗಳ  ನಂಬರ್ ಪ್ಲೇಟ್ ಇಲ್ಲದೆ ಇರುವವರಿಗೆ ಬುದ್ಧಿವಾದ ಹೇಳುವ ಮೂಲಕ ದಂಡ ವಸೂಲಿ ಮಾಡಿದ್ದಾರೆ. …

Read More »
error: Content is protected !!