ಬೆಳಗಾವಿ

ನ್ಯಾಯಮೂರ್ತಿ ಏ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ,ಮಾದಿಗ ದಂಡೂರ ಮಾದಿಗ ಮೀಸಲಾತಿ ಹೋರಾಟ ಕರ್ನಾಟಕ ರಾಜ್ಯ ಸಮಿತಿ.ಎಮ.ಆರ.ಪೀ.ಏಸ.ಬೆಳಗಾವಿ ವಿಭಾಗೀಯ ಅಧ್ಯಕ್ಷರು ಹಾಗು ಬೆಳಗಾವಿ ಜಿಲ್ಲಾ ಅಧ್ಯಕ್ಷರು ರಾಯಬಾಗ ತಾಲೂಕಾ ಪದಾಧಿಕಾರಿಗಳು ಮತ್ತು ಸಮಾಜ ಮುಖಂಡರು ಆಯೋಗದ ವರದಿಯನ್ನು ನಾಳಿನ ಅಧಿವೇಶನದಲ್ಲಿ ಯತ್ತಾವತ್ತಾಗಿ ಶೀಪಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸ ಬೇಕೆಂದು ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಬೆಳಗಾವಿ :-ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಅಯಾ ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪು ನೀಡಿರುವುದರಿಂದ ಮಾದಿಗ ದಂಡೂರ ಮಾದಿಗ …

Read More »

ಕೋರೋನಾ ವೈರಸ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಕೂಟ ಸಂಸ್ಥೆಯವರು ಸ್ಯಾನಿಟೈಸರ ಮಾಸ್ಕ ವಿತರನೆ

ಬೆಳಗಾವಿ :ರಾಯಭಾಗ ತಾಲೂಕಿನ ನಾಗರಾಳ ಗ್ರಾಮದ ಅಮ್ಮಾ ನಗರದಲ್ಲಿ ಮಹಾಮಾರಿ ಕೋರೋನಾ ವೈರಸ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಕುಟ ಸಂಸ್ಥೇಯವರು ರಾಜ್ಯಾದ್ಯಂತ ವಿವಿಧ ಇಲಾಖೆಯಲ್ಲಿ ಕೋರೋನ ಸೈನಿಕರಾಗಿ, ಪತ್ರಿಕಾ ವೃಂಧದಲ್ಲಿ ಕಾರ್ಯನಿರ್ವಹೀಸುತ್ತೀರುವ ನಾಡಿನ ಲಕ್ಷಾಂತರ ಜನಸಾಮಾನ್ಯರ ಸಲಹೆ, ಹಿರಿಯರ ಆರ್ಶೀವಚನ ಅಳವಡಿಸಿಕೊಂಡು ಬರುತ್ತಿರುವ  ಸುದ್ದಿಯನ್ನು  ಮಾತ್ರ ಬಿಂಬಿಸುವ ತಲೆ ತಿನ್ನುವುದಿಲ್ಲ, ಒತ್ತಡ ಹೆರುವುದಿಲ್ಲ. ಭ್ರಷ್ಠರಿಗೆ ಸಿಂಹಸ್ವಪ್ನವಾಗಿ, ದಕ್ಷರಿಗೆ ನೆರವಾಗಿ, ನೊಂದವರಿಗೆ ಬೆಳಕಾಗಿ,ಸಮಾಜಘಾತುಕ ಶಕ್ತಿಗಳಿಗೆ ನಿದ್ದೆ ಬಿಡಿಸುವುದು . ನಿಮ್ಮ ಸಲಹೆ ಸಹಕಾರ ಮತ್ತು ವಿಚಾರಗಳು ನಮಗೆ ದಾರಿ ದೀಪವಾಗಲಿದೆ. ಎಂದು’ಭೀಮ ಭಾರತ” ಹಾಗೂ …

Read More »

ಕಡಿಮೆ ಅವಧಿಯಲ್ಲಿ ದಾರವಾಡ ತಲುಪುವ ಕನಸಿನ ಯೋಜನೆಗೆ ಚಾಲನೆ

ಬೆಳಗಾವಿಯಿಂದ  ಕಿತ್ತೂರು ಮಾರ್ಗವಾಗಿ  ಧಾರವಾಡ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 927.40 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಮಂತ್ರಿ ಸುರೇಶ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೋಮವಾರ ಕೇಂದ್ರ ರೈಲ್ವೆ ಇಲಾಖೆ  ಅಂತಿಮ ಮುದ್ರೆ ಒತ್ತಿ, 927.40 ಕೋಟಿ ಅನುದಾನವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.ಬೆಳಗಾವಿ-ದೇಸೂರ-ಕನವಿಕರವಿನಕೊಪ್ಪ-ಬಾಗೇವಾಡಿ-ಎಂಕೆ ಹುಬ್ಬಳ್ಳಿ-ಹೂಲಿಕಟ್ಟಿ-ಕಿತ್ತೂರ-ತೇಗೂರ-ಮಮ್ಮಿಗಟ್ಟಿ-ಕ್ಯಾರಕೊಪ್ಪ ಮಾರ್ಗವಾಗಿ ಧಾರವಾಡ ರೈಲು ತಲುಪಲಿದೆ. ಇನ್ನು 1 ಗಂಟೆ 15 ನಿಮಿಷದಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿ-ಧಾರವಾಡ ತಲುಪಬಹುದಾಗಿದೆ ಎಂದು ಸುರೇಶ ಅಂಗಡಿ ಹೇಳಿದರು. ಕಿತ್ತೂರು ಮಾರ್ಗವಾಗಿ ಬೆಳಗಾವಿಯಿಂದ ಧಾರವಾಡಕ್ಕೆ ರೈಲ್ವೆ …

Read More »

ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾ.ಪಂನಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ: ಕಣ್ಮುಚ್ಚಿ ಕುಳಿತ ಜಿ.ಪಂ. ಅಧಿಕಾರಿಗಳು..!

ಸರ್ಕಾರ ಎಷ್ಟೋ ಅಬಿವೃದ್ಧಿ ಹೆಸರಿನಲ್ಲಿ ಕಾಮಗಾರಿ ಹೆಸರಲ್ಲಿ ಹಣ ಬಿಡುಗಡೆ ಮಾಡಿದೆ. ಆದ್ರೆ ಭ್ರಷ್ಟಾಚಾರವನ್ನು ಬೆನ್ನಿಗೆ ಕಟ್ಟಿಕೊಂಡು ಸಮಾಜ ಸೇವೆ ಮಾಡೊರಿಂದ ಕಾಮಗಾರಿಗಳೆಲ್ಲಾ ನಾಪತ್ತೆಯಾಗಿವೆ. ಇಂತಹ ಭ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ನಕಲಿ ಸೇವಕರ ಮೇಲೆ ಕ್ರಮ ತಗೆದುಕೊಳ್ಳೊರು ಯಾರು ? ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಂ ಪಂಚಾಯತಿಯಲ್ಲಿ ಭ್ರಹ್ಮಾಂಡ ಬ್ರಷ್ಟಾಚಾರ ನಡೆದಿದ್ದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಹಾಗು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೇಖಾ. ಚಿನ್ನಾಗಟ್ಟಿ ಪಂಚಾಯತಿಯಲ್ಲಿ ನಡೆಯುವ ಬ್ರಷ್ಟಾಚಾರಕ್ಕೆ ಮೇಲಾಧಿಕಾರಿಗಳ ಕುಮ್ಮಕ್ಕು ಇರಬಹುದೆ ಎಂಬುದು ಸಂದೇಹ ಇರದು. ಆಯ್ಕೆಯಾದ …

Read More »

ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ : ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸ್ಥಳೀಯ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ ಹಾಗೂ ರಾಜ್ಯಮಟ್ಟದಲ್ಲಿ ಮೂಡಲಗಿ ವಲಯ ಮಿಂಚುವಲ್ಲಿ ಅಧಿಕಾರಿಗಳ ಶಿಕ್ಷಕರ ಕರ್ತವ್ಯ ನಿಷ್ಠೆಯಿಂದ ಮಾಡಿದ ಕಾರ್ಯ ಮೆಚ್ಚುವಂತಹದು. ರಾಷ್ಟ್ರ ಭದ್ರವಾಗಿರಲು ಶಿಕ್ಷಕರಿಂದ ಸಾದ್ಯವಿದೆ ಎಂದರು. ಕೊರೋನಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಹಾಯ …

Read More »

ದಲಿತ ಮುಕಂಡ ಕೊಲೈಗೈದ ಮನೆಗಳ ಮೇಲೆ ಪೋಲಿಸರ ದಾಳಿ ಅಪಾರ ಆಯುದ, ಹಣ ವಶ

‎ ಗೋಕಾಕ: ಮೇ ತಿಂಗಳಲ್ಲಿ ಗೋಕಾಕಿನ ಆದಿಜಾಂಬವ ನಗರದಲ್ಲಿ ನಡೆದ ದಲಿತ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ಟೈಗರ್ ಗ್ಯಾಂಗಿನ 9 ಮಂದಿಯನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದರಲ್ಲಿ ರೂ.30.48 ಲಕ್ಷ ನಗದು, 1 ಪಿಸ್ತೂಲ್, 20 ಜೀವಂತ ಗುಂಡುಗಳು, 4 ತಳವಾರಗಳು, 3 ಜಂಬೆ, 22 ಸಿಮ್ ಕಾರ್ಡ್ ಸೇರಿದಂತೆ ಅನೇಕ ದಾಖಲೆಗಳು ಸೇರಿವೆ. ಗೋಕಾಕಿನ ಡಿವೈಎಸ್ಪಿ ಕಚೇರಿಯಲ್ಲಿ ಈ ಕುರಿತಂತೆ ಇಂದು ವಿವರಣೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಆರೋಪಿಗಳು 2006 …

Read More »

ಗುತ್ತಿಗೆದಾರನ ಕಳಪೆ ಕಾಮಗಾರಿಯೇೂ.? ಅಧಿಕಾರಿಗಳ ನಿರ್ಲಕ್ಷ್ಯವೋ.? ಡಾಂಬರೀಕರಣ ನೀರಿನಲ್ಲಿ ಹೋಮ .! ದುಡ್ಡಿಗೆ ,ಬತ್ತಿ ಇಟ್ಟವರು ಯಾರು.

ಬೆಳಗಾವಿ :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಲೋಕೋಪಕಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ ರಾಯಬಾಗ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರರ ಕಚೇರಿಯಿಂದ ದೀಗ್ಗೇವಾಡಿ ಕ್ರಾಸ ಮದ್ಯದಲ್ಲಿ ರಸ್ತೆ ಮಾಡಿದ್ದು ರಸ್ತೆಯು ಮಾಡಿ ತಿಂಗಳ ಕಳೆದಿಲ್ಲ ಆದರು ರಸ್ತೆ ಕಿತ್ತು ಹೋಗಿದೆ ವಾಹನ ಸವಾರರು ಬಿದ್ದು ಎದ್ದು ಹೋಗವ ಹಾಗೇ ಆಗಿದೆ ರಸ್ತೆಯ ಮದ್ಯ ರಸ್ತೆ ಕಿತ್ತು ಹೋಗಿದೆ ರಸ್ತೆ ಕಿತ್ತು ಹೋಗಿದರು ಕಂಡು ಕಾಣದಂತೆ ಸುಮನ್ನೇ ಇರುವ ಅಧಿಕಾರಿಗಳು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತಣವೇ ಕಾರಣ ಅನಿಸುತ್ತಿದೆ ಈ ಮಾರ್ಗ ವಾಗಿ ಸಂಚಾರ ಮಾಡುತ್ತಿರುವ ಪ್ರಯಾಣಕರೀಗೇ ಭಯವೇ …

Read More »

ಯಾರದೋ ಜಾಗ ಯಾರೋ ಕಬ್ಜಾ ಮಾಡಿ ಕೊಂಡು ಸ್ಮಶಾನ ಮಾಡಿದ ಪಂಚಾಯತಿ ಸಿಂಬದೀಗಳು ಬೀಲ್ಲೀಗಾಗೀ ಸ್ಮಶಾನ ಮಾಡಿದರು ಕೋಳಿಗೂಡ ಗ್ರಾಮ ಪಂಚಾಯತಿ

ಕಾರ್ಯ ನಿರ್ವಾಹಕ ಅಧಿಕಾರಿಗಳೇ ತಾಲೂಕ ಪಂಚಾಯತ ಗ್ರಾಮ ಪಂಚಾಯತ ಅಧಿಕಾರಿಗಳು ಪಂಚಾಯ್ತಿ ಕಬ್ಜಾ ಮಾಡಿ ಕೊಂಡು ಕಬಳಿಕೆ ಮಾಡಿ ಕೊಂಡು sc st ಆಸ್ತಿ ಕಾಯ್ದೆ ಪ್ರಕಾರ ಇದು ಸ್ಪಷ್ಟ ವಾದ ದೌರ್ಜನ್ಯ ದುರಪಯೋಗ ಆಗುತ್ತೆ ಇದನ್ನ ಎಲ್ಲಾ ನೋಡೀ ಸುಮ್ನೆ ಕುತ್ತು ಕೊಳ್ಳೋದು ಬಿಟ್ಟು ಕಾಲಿ ಇರುವ ಜಾಗವನ್ನು 360 ಆಸ್ತಿ ನಂಬರಿನ ಕಬಳಿಕೆ ಮಾಡುವ ಇವರನ್ನು ವಿಚಾರಿಸಿ ಮುಗ್ಧ ಜನಗಳಿಗೆ ನ್ಯಾಯ ಕೊಡಿಸಿ ಪುಣ್ಯಕಟ್ಟಿಕೊಳ್ಳಿ   ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 360 ಆಸ್ತಿ …

Read More »

ರಾಜ್ಯ ಸರ್ಕಾರವು ಸುಗ್ರೀವ್ಯಾದ್ನೇ ಮುಖಾಂತರ ಜಾರಿ ಮಾಡ ಹೊರಡಿಸಿದ ಬೋಸೂಧಾರಣೇ ಕಾಯಿದೆ ರೈತರ ಪಾಲಿಗೆ ಮರಣ ಶಾಸನವಾಗಿದ್ದು ತಕ್ಷಣವೇ ಹಿಂಪಡೆಯಬೇಕು ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ತಕ್ಷಣವೇ ಕೈ ಬೀಡಬೇಕು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕರ್ನಾಟಕ ರಾಜ್ಯ ಸೇನೆ ಹಾಗು ಹಸಿರು ಸೇನೆ ಭೂಸದಾರನೆ ಕಾಯ್ದೆ ತಿದ್ದುಪಡಿ ವಿರುದ್ದ ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ವೀರೋದೀಸೀ ರಾಯಬಾಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು ಮನವಿ ಸಲ್ಲಿಸಿದ ಮಾತನಾಡಿದ ಅವರು ರಾಜ್ಯ ಸರ್ಕಾರವು ಸುಗ್ರೀವ್ಯಾದ್ನೇ ಮುಖಾಂತರ ಜಾರಿ ಮಾಡ ಹೊರಡಿಸಿದ ಬೋಸೂಧಾರಣೇ ಕಾಯಿದೆ ರೈತರ ಪಾಲಿಗೆ ಮರಣ ಶಾಸನವಾಗಿದ್ದು ತಕ್ಷಣವೇ ಹಿಂಪಡೆಯಬೇಕು ಹಾಗು ಎಪೀಎಂಸೀ ವಿದ್ಯುತ್ತ ಖಾಸಗಿಕರಣ ತಕ್ಷಣವೇ ಕೈ ಬೀಡಬೇಕು ತಾಲ್ಲೂಕಿನ ಹಲವಾರು ಕಡೆ ರೈತರಿಗೆ ರಸಗೊಬ್ಬರದ ಕೊರತೆ ಹೆಚ್ಚಿನ ಮತ್ತು ಲಿಂಕ ಕೊಡುವ ಹಂತವರ …

Read More »

ಲಯನ್ಸ್ ಕ್ಲಬ್ ಮೂಡಲಗಿ ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಆಯ್ಕೆ

ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ನೇ ಸಾಲಿನ ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಮತ್ತು ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಅವರು ಆಯ್ಕೆಯಾಗಿರುವರು ಎಂದು ಲಯನ್ಸ್ ಕ್ಲಬ್‍ನ ರೀಜಿನಲ್ ಚೇರ್‍ಪರಸನ್ ವೆಂಕಟೇಶ ಸೋನವಾಲಕರ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ನಿರ್ದೇಶಕರು: ಎಂ.ಬಿ. ಹೊಸೂರ, ಡಾ. ಪ್ರಕಾಶ ನಿಡಗುಂದಿ, ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ್ ನಿರ್ದೇಶಕರಾಗಿ ಆಯ್ಕೆಯಾಗಿರುವರು. ಕ್ಲಬ್ …

Read More »
error: Content is protected !!