ರಾಜ್ಯ

*ಅರ್ಥಪೂರ್ಣವಾಗಿ ನಡೆದ ಕನ್ನೇರಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮ*

ಸ್ಥಳ : ಬೈಲಹೊಂಗಲ ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹೊಳೆ ಹೊಸೂರು ಗ್ರಾಮದ ಎಂಕೆ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಅನುಭವ ಮಂಟಪ ಕಾರ್ಯಾಲಯದಲ್ಲಿ ಇಂದು ಕನ್ನೇರಿ ಮಠದ ಶ್ರೀಗಳು, ಕಿತ್ತೂರು ಕಲ್ಮಠ ಶ್ರೀಗಳು, ನಿಚ್ಚನಕಿ, ಹಾಗೂ ಧಾರವಾಡ , ದೇವರ ಶಿಗಿಹಳ್ಳಿ ಶ್ರೀಗಳ ದಿವ್ಯಸಾನಿದ್ಯದಲ್ಲಿ, ಡಾ. ಜಗದೀಶ್ ಹಾರೋಗೋಪ್ಪ, ಮಾಜಿ ಸಿ.ಎಂ ಸುಪುತ್ರ ಮಹಿಮಾ ಪಟೇಲ್ ಸೇರಿದಂತೆ ಎಲ್ಲಾ ನೇತೃತ್ವದಲ್ಲಿ, ಸಮಸ್ತ ರೈತರು, ಎಲ್ಲಾ ರೈತಪರ ಹೋರಾಟಗಾರರ ಸಮ್ಮುಖದಲ್ಲಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮವು ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಡೆಯಿತು, ಬೆಳಿಗ್ಗೆ 9.30 …

Read More »

*ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ; ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ*

ಘಟಪ್ರಭಾ: ರಾಜ್ಯದಲ್ಲಿ ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಜನಸಂಖ್ಯೆ ಕಳೆದ ೭೫ ವರ್ಷಗಳಿಂದ ಸಂಪೂರ್ಣವಾಗಿ ಸೌಲಭ್ಯಗಳಿಂದ ವಂಚಿತವಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗುವ ತನಕ ಈ ಹೋರಾಟ ನಿಲ್ಲುವುದಿಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಘಟಪ್ರಭಾ ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ೨ಎ ಮೀಸಲಾತಿ ಹೋರಾಟದ ನೇತೃತ್ವಹಿಸಿ ಮಾತನಾಡಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ನಮಗೆ ಬೇಕಾಗಿರುವುದು ನಮ್ಮ ಸಮಾಜದ ಮಕ್ಕಳಿಗೆ ೨ಎ …

Read More »

*ಸತೀಸ ಜಾರಕಿಹೊಳಿ ಬೆಂಬಲಿಗರಿಂದ ಸಂಸದ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ*

ಘಟಪ್ರಭಾ; ಸತೀಶ ಜಾರಕಿಹೊಳಿಯವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುತ್ತಿರುವ ವೇಳೆ ಅಲ್ಲಿಂದ ಹೊರಟಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಪ್ರತಿಭಟನೆಕಾರರಿಂದ ಮುತ್ತಿಗೆ ಹಾಕಿದ ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಜೆ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ನಡೆಯಿತು. ಸತೀಶ ಜಾರಕಿಹೊಳಿಯವರ ವಿರುದ್ಧ ಪಿತೂರಿ ಮತ್ತು ಅವರ ತೇಜೋವಧೆಯನ್ನು ವಿರೋಧಿಸಿ ದಲಿತಪರ, ಕನ್ನಡಪರ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಲ್ಲಿಂದ ತೆರಳುತ್ತಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಸತೀಶ …

Read More »

*ಅದ್ದೂರಿಯಾಗಿ ಜರುಗಿದ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ*

ಬಾಗಲಕೋಟೆ ಜಿಲ್ಲೆಯ ವರದಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ. ಕನ್ನಡ ನಾಡಿನ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯು ಸಾಧು ಸಂತರು ಸಿದ್ದಪುರುಷರು,ಶರಣರು ಮೆಟ್ಟಿದ ಪುಣ್ಯ ಭೂಮಿಯ ಬಾಗಲಕೋಟೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸುಕ್ಷೇತ್ರ ಆಲಬಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರರು ನೆಲೆಸಿದ ಪುಣ್ಯ ಭೂಮಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಎರಡು ದಿನ ವಿಜ್ರಂಬಣೆಯಿಂದ ಜರುಗಿದ ಅದ್ದೂರಿ ಜಾತ್ರಾ ಮಹೋತ್ಸ. ಮುಂಜಾನೆ 8 ಗಂಟೆಗೆ ಶ್ರೀ ಆಮೋಘಸಿದ್ದೇಶ್ವರ ದೇವರ ಗದ್ದುಗೆಗೆ ರುದ್ರಾಭೀಷೇಕ ಹಾಗೂ ಬಂಢಾರ ಪೂಜೆ,ಎಲಿ …

Read More »

*ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ*

ಹುಕ್ಕೇರಿ: ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಹುಕ್ಕೇರಿ ತಾಲೂಕಿನ ಗೋಟುರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಅಲ್ಲಿನ ಗ್ರಾಮಸ್ಥರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆ ಒಂದು ಗ್ರಾಮದಲ್ಲಿ ಲಕ್ಷ್ಮಿ ಗುಡಿ ಹತ್ತಿರ ನಾಟಕ ನಡೆಯುತ್ತಿತ್ತು ಇದನ್ನು ನೋಡಲು ಹನುಮಂತ ಮಲ್ಲಪ್ಪ ಶೇಖನ್ನವರ ಇದ್ದನು ಅಲ್ಲೇ ಹತ್ತಿರ ಮನೆ ಇರುವುದರಿಂದ ತಮ್ಮ ಬೈಕನ್ನು ಬದಿಗೆ ನಿಲ್ಲಿಸಿ ನಾಟಕವನ್ನು ನೋಡುತ್ತಾ ನಿಂತಿರುವಾಗ ದೀಪಕ್ ಸನಧಿ ಗಡಹಿಂಗ್ಲಜ್ ತಾಲೂಕಿನ ಅಳಗುಂಡಿ ಗ್ರಾಮದವನಾದ ಇವನು ಫಾರ್ಚನರ್ ಕಾರಿನಲ್ಲಿ ಬಂದು ಆ ಕಾರ್ …

Read More »

* ಜಯ ಕರ್ನಾಟಕ ಸಂಘಟನೆ ನೂತನವಾಗಿ ಅರಭಾಂವಿ ಪಟ್ಟಣದ ವಾರಿ ಸಮೀಪದಲ್ಲಿ ಉದ್ಘಾಟಿಸಲಾಯಿತು*

ಅರಭಾವಿ:ಜಯ ಕರ್ನಾಟಕ ಸಂಘಟನೆಯ ಅರಭಾಂವಿಯ ಘಟಕದ ಉದ್ಘಾಟನಾ ಸಮಾರಂಭ ಶುಕ್ರವಾರದಂದು ಪಟ್ಟಣದ ವಾರಿ ಸಮೀಪ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಲಿಕಜಾನ ಮೀ ತಲವಾರ, ನಾಡು,ನುಡಿ,ನೆಲ,ಜಲ, ಸಮಸ್ಯೆ ಉಂಟಾದಾಗ ಸಮಾಜದ ಎಲ್ಲಾ ಭಾಂದವರು ಒಂದಾಗಿ ಶ್ರಮಿಸಿ ಕರ್ನಾಟಕದ ಆಸ್ಮೀಯತೆಯನ್ನು ಉಳಿಸುವ ಅವಶ್ಯಕತೆ ಇದೆ ಎಂದರು. ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಅಡವೆಪ್ಪ ಬಿಲಕುಂದಿ, ರಮೇಶ ಮಾದರ, ರಿಯಾಜ್ ಯಾದವಾಡ, ಪ.ಪಂ. ಮುಖ್ಯಾಧಿಕಾರಿ ತುಕಾರಾಮ ಮಾದರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ, ಗೋಕಾಕ ತಾಲೂಕ ಅಧ್ಯಕ್ಷರಾದ ಅಜೀಜ ಮೊಕಾಶಿ, ಬಾಳೇಶ ಪೂಜೇರಿ, …

Read More »

*ಜಯ ಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮಲಿಕಜಾನ ತಲವಾರ ಇವರ ಹುಟ್ಟು ಹಬ್ಬವನ್ನು ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಿಸುವ ಮೂಲಕ ಆಚರಿಸಿದ ಸಂಘಟನೆಯ ಕಾರ್ಯಕರ್ತರು*

ಗೋಕಾಕ:ಜಯ ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ  ಮಲಿಕಜಾನ ಮೀ ತಲವಾರ ಇವರ ಹುಟ್ಟುಹಬ್ಬದ ಅಂಗವಾಗಿ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಿಸುವ ಮೂಲಕ ಗೋಕಾಕ ತಾಲೂಕ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹುಟ್ಟು ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಅಧ್ಯಕ್ಷರಾದ ಅಜೀಜ ಮೊಕಾಶಿ, ಬಾಳೇಶ ಪೂಜೇರಿ, ಶಬ್ಬೀರ್ ಮುಲ್ಲಾ, ಸಲೀಮ ಮುಲ್ಲಾ, ಮೌಲ ಪುಲತಾಂಬೆ, ಹಫೀಜದಸ್ತಗಿರ್ ಮುಲ್ಲಾ, ಮೊಸಿನ ಪೈಲವಾನ, ಹಜರತ್ ಮುಲ್ಲಾ, ಗೌಸ್ ಸನದಿ, ಮುಬಾರಕ್ ಬಾಳೆಕುಂದ್ರಿ, ದುರ್ಗಪ್ಪ ಬಾಗಲಕೋಟಿ, ಅಬ್ದುಲರೆಹಮಾನ ಇಲಕಲ್ಲ, ಆಸಿಫ್ …

Read More »

*ಕಿತ್ತೂರ ನಾಡಿಗೆ ಬಿಗ್ ಗಿಫ್ಟ್ ಕೊಟ್ಟ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

  ಸ್ಥಳ : ಕಿತ್ತೂರು ಬೆಳಗಾವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಕಿತ್ತೂರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಂಬಡಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟಿ ಕ್ರಾಸ್ ಸಮೀಪ ಹಾಲು ಶೀತಲಿಕರಣ ಕೇಂದ್ರದ ಶಂಕುಸ್ಥಾಪಣೆ ಕೆ ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ, ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು, ಕೆ.ಎಂ.ಎಫ್ ನಿರ್ದೇಶಕ ಡಾ. ಬಸವರಾಜು ಪರವಣ್ಣನವರ್ ಹಾಗೂ ಎಲ್ಲಾ ನಿರ್ದೇಶಕರು ಹಾಗೂ ಎಲ್ಲಾ ಅಧಿಕಾರಿಗಳು ನೆರವೇರಿಸುವ ಮೂಲಕ ಕಿತ್ತೂರ ನಾಡಿಗೆ ಕೆ.ಎಂ.ಎಫ್ ನಿಂದ ಬಿಗ್ ಗಿಫ್ಟ್ ಕೊಟ್ಟಿದ್ದಾರೆ, ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಎಫ್ ಅದ್ಯಕ್ಶ …

Read More »

*ಪಂಚಮಸಾಲಿ, ಕುರುಬ, ಉಪ್ಪಾರ, ಮಾದಿಗ ಸಮಾಜಗಳಿಗೆ ಎಲ್ಲ ರೀತಿಯ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ಸರಕಾರದ ಮೀಸಲಾತಿ ಸಂಬಂಧ ನಡೆಸುತ್ತಿರುವ ಸಮಾಜಗಳ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು* *ಮುಖ್ಯಮಂತ್ರಿಗಳ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗೋಣ. ಮೀಸಲಾತಿ ಸಂಬಂಧ ಒಗ್ಗಟ್ಟಿನಿಂದ ಹಕ್ಕೋತ್ತಾಯ ಮಂಡಿಸೋಣ* ಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬಂಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, ಈ ಸಮಾಜಗಳ ಮೀಸಲಾತಿ ಬೇಡಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ಶನಿವಾರದಂದು ಜರುಗಿದ ಕಿತ್ತೂರು …

Read More »

*ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ ವ್ಯಕ್ತಿಗೆ ಅನಾಮದಯ ವ್ಯಕ್ತಿಯಿಂದ ಧಮ್ಕಿ ಕರೆಗಳು*

ವರದಿ:ಕೊಪ್ಪಳ ಮಾಹಿತಿ ಕೇಳಿದ ಸಾಮಾಜಿಕ ಕಾರ್ಯಕರ್ತರಾದ ಶರಣಪ್ಪ ಗೊಡಚಿಹಳ್ಳಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತನಾದ ಶರಣಪ್ಪ ಗೊಡಚಿಹಳ್ಳಿ ಕೋಪ್ಪಳ ಜಿಲ್ಲೆಯ ಕೋಪ್ಪಳ ತಾಲೂಕಿನ ಹಲವಾಗಲಿ ಗ್ರಾಮದ ನಿವಾಸಿಯಾಗಿದ್ದು ಈತನು ದಿನಾಂಕ 18.07.2022 ರಂದು ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಗೌರಿಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌರಿಪುರದ ಮುಖ್ಯೋಪಾಧ್ಯಾಯರು ಪೂರ್ಣ ಮಾಹಿತಿ ಒದಗಿಸಿದ ಹಿನ್ನೆಲೆಯಲ್ಲಿ ಮೇಲ್ಮನವಿ ಅರ್ಜಿ …

Read More »
error: Content is protected !!