ರಾಜ್ಯ

*ಸಿ.ಎಂ ಬೊಮ್ಮಾಯಿ ಹಾಗೂ ಕಿತ್ತೂರ ಶಾಸಕ ಮಹಾಂತೇಶ್ ದೊಡ್ಡಗೌಡರ ಕಾರ್ಯಕ್ಕೆ ಶ್ಲಾಘಿಸಿದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಶಿವಾನಂದ ಕೌಜಲಗಿ*

ಸ್ಥಳ : ಬೈಲಹೊಂಗಲ ಹೌದು ಬೆಳಗಾವಿ ಜಿಲ್ಲೆಯ ಕ್ರಾಂತಿ ನೆಲ ಕಿತ್ತೂರಿನಲ್ಲಿ ಇದೇ 23, 23 ಹಾಗೂ 25 ರಂದು ರಾಜ್ಯ ಮಟ್ಟದ ಕಿತ್ತೂರು ಉತ್ಸವ ನಡೆಯಲಿದ್ದು, ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಉತ್ಸವ ನಡೆಯುತ್ತಿರುವುದಕ್ಕೆ, 2 ಕೋಟಿ ಅನುದಾನ ಕೊಟ್ಟಿದಕ್ಕೆ ಹಾಗೂ ರಾಜ್ಯದ ಮೂಲೆ ಮೂಲೆಗೂ ವೀರ ರಾಣಿ ಚನ್ನಮ್ಮನವರ ಜ್ಯೋತಿಯನ್ನು ತಲುಪಿಸಿದಕ್ಕೆ ಕಿತ್ತೂರು ನಾಡಿನ ಹಿರಿಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಆದ ಶಿವಾನಂದ ಕೌಜಲಗಿಯವರು ಹಾಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಆದ ಬಸವರಾಜು ಬೊಮ್ಮಾಯಿ ಹಾಗೂ ಕಿತ್ತೂರು ಶಾಸಕರಾದ …

Read More »

*ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ಬೆಳಗಾವಿ ನಡುವೆ ಎರಡು ವಿಶೇಷ ರೈಲು; ಸದುಪಯೋಗ ಪಡೆದುಕೊಳ್ಳಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹ *

ಘಟಪ್ರಭಾ:- ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ದಿ.೨೧ ಮತ್ತು ದಿ.೨೨ರಂದು ಬೆಳಗಾವಿಗೆ ಹಾಗೂ ದಿ.೨೬ರಂದು ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲುಗಳನ್ನು ಬಿಡಲಾಗಿದ್ದು ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುವುದೆಂದು ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿರುವ ಈರಣ್ಣ ಕಡಾಡಿ ತಿಳಿಸಿದ್ದಾರೆ. ಈ ಬಗ್ಗೆ ಸಂಸದರು ಇಂದು ದೂರವಾಣಿ ಮುಖಾಂತರ ಪತ್ರಿಕೆಗೆ ಹೇಳಿಕೆ ನೀಡಿದ್ದು ಸಾವಿರಾರು ಸಂಖ್ಯೆಯಲ್ಲಿ ದೀಪಾವಳಿ ಹಬ್ಬಕ್ಕೆ  ಪ್ರಯಾಣಿಕರು ತಮ್ಮ ಊರುಗಳಿಗೆ ಬರುತ್ತಿದ್ದು ಖಾಸಗಿ ಬಸ್ಸುಗಳು ಇದೇ ಸಂದರ್ಭದಲ್ಲಿ ಟಿಕೇಟ್ ದರ ಹೆಚ್ಚಿಗೆ  ಮಾಡಿದ್ದಾರೆ ಆದ್ದರಿಂದ …

Read More »

* ಗೋಕಾಕ ನಗರದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೀರ ಜ್ಯೋತಿಗೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತ*

ಗೋಕಾಕ:ನಗರದ ನಾಕಾ ನಂ-೧ರ ಚನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೀರ ಜ್ಯೋತಿಗೆ ಬುಧವಾರದಂದು ಸಂಜೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ್-೨ ತಹಶಿಲ್ದಾರ ಎಲ್ ಎಚ್ ಭೋವಿ,ನಗರಸಭೆ ಅದ್ಯಕ್ಷ ಜಯಾನಂದ ಹುಣಚ್ಯಾಳಿ,ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ,ರಾಜಕೀಯ ಧುರೀಣ ಅಶೋಕ ಪೂಜೇರಿ,ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ,ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ,ಕಂದಾಯ ನೀರಿಕ್ಷಕ ಹಿರೇಮಠ,ಸಿಡಿಪಿಒ ಜಯಶ್ರೀ ಶೀಲವಂತ,ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಶ್ರೀಶೈಲ ಯಕ್ಕುಂಡಿ,ಈಶ್ವರ ಭಾಗೋಜಿ,ಡಾ.ರಮೇಶ ಪಟಗುಂದಿ,ಸಂಜಯ ಪಾಟೀಲ, ಶಿವಪುತ್ರ ಜಕಬಾಳ,ಎಮ್ ಎಸ್ ವಾಲಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More »

*ಸ್ವಗ್ರಾಮ ಶಿಂಧಿಕುರಬೇಟದಲ್ಲಿ ನಿವೃತ್ತ ಯೋಧ, ಪಿಎಸ್ಐ ಹೊನ್ನಪ್ಪಗೋಳ ಅವರ ಅಂತ್ಯ ಸಂಸ್ಕಾರ*

ಘಟಪ್ರಭಾ; ಮಂಗಳವಾರ ಸಂಜೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ  ಅನಾರೋಗ್ಯದಿಂದ ನಿಧಾನರಾಗಿದ್ದ, ಗೋಕಾಕ ತಾಲೂಕಿನ ಶಿಂದಿಕುರುಬೇಟ ಗ್ರಾಮದ ಪಿಎಸ್ಐ ಬಾಳಪ್ಪ ಸತ್ತೆಪ್ಪ ಹೊನ್ನಪ್ಪಗೋಳ (46) ಅವರ ಅಂತ್ಯ ಸಂಸ್ಕಾರ ಬೆಳಿಗ್ಗೆ 10.00 ಘಂಟೆಗೆ ಶಿಂದಿಕುರಬೇಟ ಗ್ರಾಮದ ಯಲ್ಲಮನ ಕೊಳ್ಳ ಹತ್ತಿರ ಅವರ ತೋಟದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪೋಲೀಸ್ ಇಲಾಖೆ ಸೇರಿದಂತೆ ಸೇನೆಯ ಅಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸಂಬಂಧಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೊನ್ನಪ್ಪಗೋಳ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ದರ್ಶನ ಪಡೆದು ಕೊಂಡರು 1997ರಲ್ಲಿ ಸೇನೆಗೆ ಸೇರಿದ ಹೊನ್ನಪ್ಪಗೋಳ …

Read More »

*ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಾಹುಕಾರ್ ಆಪ್ತ ಸಹಾಯಕ ಸುರೇಶ ಸನದಿ*

ಘಟಪ್ರಭಾ: ಘಟಪ್ರಭಾ ಪಟ್ಟಣದಲ್ಲಿ ಇಂದು ಶಾಸಕರಾದ ರಮೇಶ ಜಾರಕಿಹೊಳಿ ಅವರ ಸೂಚನೆಯಂತೆ ಹಾಗೂ ಗೋಕಾಕ ಮತಕ್ಷೇತ್ರದ ಸಾರಥಿ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮಕ್ಕೆ ಸಾಹುಕಾರ್ ಆಪ್ತ ಸಹಾಯಕರಾದ ಸುರೇಶ ಸನದಿ ಅವರು ಭಾಗವಹಿಸಿ ಸ್ಥಳೀಯ ಕಾಳಿಕಾ ದೇವಸ್ಥಾನ ಹತ್ತಿರ ಇರುವ ರಸ್ತೆಗೆ ಭೂಮಿ ಪೂಜೆ ಸಲ್ಲಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಕೋಳಿ,ಗಂಗಾಧರ ಬಡಕುಂದ್ರಿ,ಮಾರುತಿ ಹುಕ್ಕೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ,ಪ್ರವೀಣ್ ಮಟಗಾರ, ಉಮೇಶ್ ತುಕ್ಕಾನಟ್ಟಿ, ಬಾಳೇಶ ಕಮತ,ಜಾಕೀರ ಬಾಡಕರ,ಅಲ್ತಾಫ ಉಸ್ತಾದ್, ರಮೇಶ ಗಂಡವ್ವಗೋಳ,ಪ್ರತಾಪ್ ಬೇವಿನಗಿಡದ,ಲಕ್ಷ್ಮಣ ಮೇತ್ರಿ,ನಾಗು ಜಂಬ್ರಿ, ಇನ್ನೂ ಅನೇಕರು …

Read More »

*ಠೇವಣಿ ಇಟ್ಟ ಹಣ ಕೊಡದೆ ವಂಚನೆ ! ಆಡಳಿತ ಮಂಡಳಿಯವರ ಮನೆ ಮುಂದೆ ಪ್ರತಿಭಟನೆ, ಅಂದಾಜು 25ಕೋಟಿ ವಂಚನೆ ಆರೋಪ*

ಘಟಪ್ರಭಾ: ಕಳೆದ ಕೆಲವು ವರ್ಷಗಳಿಂದ ಖಾಸಗಿ ಪೈನಾನ್ಸ್ ಮತ್ತು ಸೌಹರ್ದ ಸಹಕಾರಿ ಸಂಘ ಒಂದರಲ್ಲಿ ಜನರು ಠೇವಣಿ ಇಟ್ಟ ಅಂದಾಜು 25ಕೋಟಿಯಷ್ಟು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸದೆ ವಂಚನೆ ಮಾಡುತ್ತಿದ್ದ ಆಡಳಿತ ಮಂಡಳಿಯವರ ಮನೆಯ ಮುಂದೆ ಗ್ರಾಹಕರು ಬೊಬ್ಬೆ ಹಾಕಿ, ತಮಟೆ, ಪಾತ್ರೆ ಬಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ಘಟಪ್ರಭಾ ನಗರದಲ್ಲಿ ನಡೆದಿದೆ. ನವೋದಯ ಪೈನಾನ್ಸ್, ಜಗಜ್ಯೋತಿ ಬಸವೇಶ್ವರ ಸೌಹರ್ದ ಸಹಕಾರಿ ಸಂಘ ಎನ್ನುವ ಖಾಸಗಿ ಸಂಘದಲ್ಲಿ ಗ್ರಾಹಕರು ಸುಮಾರು 25 ಕೋಟಿಯಷ್ಟು ಹಣ ಠೇವಣಿ ಇಟ್ಟಿದ್ದು ಕಳೆದ ಎರಡು ವರ್ಷಗಳಿಂದ ಆಡಳಿತ …

Read More »

*ಕಲ್ಯಾಣರಾವ ಮುಚಳಂಬಿ ಸಾಮಾನ್ಯ ವ್ಯಕ್ತಿ ಅಲ್ಲ ಸಾಂಸ್ಕೃತಿಕ ವ್ಯಕ್ತಿ – ಡಾ‌‌‌.ಸಿದ್ದರಾಮ ಮಹಾಸ್ವಾಮಿಗಳು*

  ಬೆಳಗಾವಿ: ಉತ್ತರ ಕರ್ನಾಟಕದ ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಬೆಳಗಾವಿಯ ನೆಹರು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು. ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಸ್ನೇಹಸೇತು ಕಥಾ ಸಂಕಲನ ಬಿಡುಗಡೆ ಹಾಗೂ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ – ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರೆ, ಹುಕ್ಕೇರಿ ಹಿರೇಮಠದ ಶ್ರೀ …

Read More »

*ಹುಬ್ಬಳ್ಳ ಕೋವನ ಕೆರೆಯ ಕೊಡಿ ನೀರು ಗೊಂದಲಕ್ಕೆ ತಾಲ್ಲೂಕು ಆಡಳಿತ ಮದ್ಯ ಪ್ರವೇಶ ಮಾಡಿ ಬಗೆಹರಿಸಲಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ…👍*

  ಸ್ಥಳ : Mk ಹುಬ್ಬಳ್ಳಿ ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣದ ಹೊರವಲಯದ ಹುಬ್ಬಳ ಕೋವನ ಕೇರಿಯ ಕೆರೆ ಕೊಡಿ ಬಿದ್ದು ನೀರು ಸರಾಗವಾಗಿ ಹರಿಯಲು ಕಳೆದ 3 ವರ್ಷಗಳಿಂದ ಪದೇ ಪದೇ ಗೊಂದಲದ ಗದ್ದಲ ಉಂಟಾಗುತ್ತಿದೆ, ಒಂದು ಕೆರೆ ಕೊಡಿ ತೆಗೆದು ನೀರು ಹರಿಯಲು ಬಿಟ್ಟರೇ ಮತ್ತೊಂದು ಬಣ ಕೆರೆ ಕೊಡಿ ಮುಚ್ಚುತ್ತಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ. ಆದ್ದರಿಂದ ಇಲ್ಲಿನ ಸ್ಥಳೀಯರ ಮನವಿ ಮೇರೆಗೆ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ರೈತರನ್ನು ಭೇಟಿ ಮಾಡಿ ಚರ್ಚಿಸಿ ಕೂಡಲೇ ಕಿತ್ತೂರು …

Read More »

*ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಶಾಸಕ ರಮೇಶ ಜಾರಕಿಹೊಳಿ ಬೆಂಬಲ*

ಗೋಕಾಕ: ಹಿಂದುಳಿದ ಉಪ್ಪಾರ ಸಮಾಜ ನಡೆಸುತ್ತಿರುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ರಮೇಶ ಜಾರಕಿಹೊಳಿ ಉಪ್ಪಾರ ಸಮಾಜದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಗುರುವಾರದಂದು ಸಂಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಉಪ್ಪಾರ ಸಮಾಜದ ಹೋರಾಟ ಇಂದು ನಿನ್ನೆಯದಲ್ಲ ಕಳೆದ ಐದು ದಶಕಗಳಿಂದ ಅವರು ತಮ್ಮ ಹಕ್ಕನ್ನು ಪಡೆಯಲು ಹೋರಾಟ ನಡೆಸುತ್ತ ಬಂದಿದ್ದು ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೇಳಿದ್ದಾರೆ. ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಅನೇಕ ಆಯೋಗಗಳು ವರದಿಯನ್ನು ನೀಡಿವೆ. ೫೪ಲಕ್ಷ …

Read More »

*ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ*

*ಸಧ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪಂಚಮಸಾಲಿ, ಉಪ್ಪಾರಗಳ ಮೀಸಲಾತಿ ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮನವಿ ಮಾಡಿಕೊಳ್ಳುವೆ* *ಗೋಕಾಕ* : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಡೆಸುತ್ತಿರುವ ಉಪ್ಪಾರ ಸಮುದಾಯದ ಹೋರಾಟಕ್ಕೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಗುರುವಾರದಂದು ಹೇಳಿಕೆ ನೀಡಿರುವ ಅವರು, ಉಪ್ಪಾರ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯವಿದೆ. …

Read More »
error: Content is protected !!