Uncategorized

*ನೇತ್ರ ಚಿಕಿತ್ಸೆಯಲ್ಲಿ ಅಕ್ರಮ ತನಿಖೆಗೆ ಒತ್ತಾಯ*

ನೇತ್ರ ಚಿಕಿತ್ಸೆಯಲ್ಲಿ ಅಕ್ರಮ ತನಿಖೆಗೆ ಒತ್ತಾಯ. ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಯೋಜನೆಯ ಅಭಿಯಾನದ ಅಡಿಯಲ್ಲಿ ಬಡವರ್ಗದ ಜನರಿಗೆ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವ ಉದ್ದೇಶದಿಂದ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಇಲಾಖೆ ಹಾಗೂ ಎನ್ ಜಿ ಓ ಗಳು ಸೇರಿ ದುರೂಪಯೋಗ ಪಡಿಸಿಕೊಂಡಿವೆ ಎಂದು ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದಾರೆ. ಸರಕಾರವು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಕುಷ್ಠರೋಗದ ಇಲಾಖೆಗೆ ವರ್ಷಕ್ಕೆ ಅನುದಾನವನ್ನು ಬಿಡುಗಡೆ …

Read More »

*ಏನಿದು ಪಿಂಕ್ ವಾಟ್ಸಾಪ್ ? : ಮೊಬೈಲ್​ ಬಳಕೆದಾರರೇ ಎಚ್ಚರ!*

ನವದೆಹಲಿ:ಇತ್ತೀಚೆಗೆ ವಾಟ್ಸಾಪ್​ನಲ್ಲಿ ನೀವೆಲ್ಲರೂ ಭಾರೀ ಕಿರಿ ಕಿರಿ ಅನುಭವಿಸುತ್ತಿರಬಹುದು.  ಕಾರಣ ಏನೆಂದರೆ ಪಿಂಕ್​ ಮೆಸೆಜ್​. ಹೌದು, ವಾಟ್ಸಾಪ್‌ ಇದೀಗ ಹೊಸ ಮಾದರಿಯಲ್ಲಿ ಬಂದಿದೆ. ಪಿಂಕ್‌ ಬಣ್ಣದಲ್ಲಿರುವ ಈ ಸೌಲಭ್ಯವನ್ನು ನೋಡಲು ಈ ಕೆಳಗಿನ ಲಿಂಕ್‌ ಒತ್ತಿ ಎಂಬ ವಾಟ್ಸಾಪ್‌ ಸಂದೇಶವೊಂದು ದೇಶಾದ್ಯಂತ ವಾಟ್ಸಾಪ್‌ ಬಳಕೆದಾರರಿಗೆ ಭಾರೀ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಆದರೆ ಈ ಬಗ್ಗೆ ಎಚ್ಚರ ಕಡ್ಡಾಯ. ಇದು ವಾಟ್ಸಾಪ್‌ ಕಂಪನಿಯ ಅಧಿಕೃತ ಲಿಂಕ್‌ ಅಲ್ಲ. ಯಾರೋ ಕಿಡಿಗೇಡಿಗಳು ವಾಟ್ಸಾಪ್‌ ಬಳಕೆದಾರರ ಮಾಹಿತಿ ಕದಿಯಲು ಹ್ಯಾಕರ್‌ಗಳು ಹರಿಯಬಿಟ್ಟಿರುವ ವೈರಸ್‌ ಆಗಿದೆ. ಈ ಹಿನ್ನೆಲೆ ಲಿಂಕ್‌ ಅನ್ನು …

Read More »

*ಯುವ ದಲಿತ ಸಮಿತಿ ವತಿಯಿಂದ ಬಿ.ಆರ.ಅಂಬೇಡ್ಕರ 130ನೇ ಜಯಂತಿ ಆಚರಣೆ ಮಾಡಲಾಯಿತು*

ಗೋಕಾಕ:ಗೋಕಾಕ್ ಫಾಲ್ಸ್ ಹಾಗು ಮಾನಿಕವಾಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮುಖಾಂತರ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು ಪ.ಪೂ.ಶ್ರೀ ಮೂರಘರಾಜೇಂದ್ರ ಮಹಾಸ್ವಾಮಿಗಳು ಶೂನ್ಯ ಸಂಪಾದನ ಮಠ.ಇವರು ಅಂಬೇಡ್ಕರ ಪ್ರತಿಮೆಗೆ ಹೋವಿನ ಹಾರ ಹಾಕಿ ಹಾಗು ಯುವ ದಲಿತ ಸಮಿತಿ ವತಿಯಿಂದ ರಕ್ತ ಧಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ಅಂಬೇಡ್ಕರ್ ಅವರು ತಮ್ಮ ಬುದ್ಧಿಶಕ್ತಿ, ಚೈತನ್ಯ, ಹೋರಾಟವನ್ನು ಸಮಾನತೆಗೆ ಮೀಸಲಿಟ್ಟಿದ್ದರು. ಜಾತಿ, ಭಾಷೆ, ಪಂಗಡಗಳನ್ನು ಮೀರಿ ಮನುಷ್ಯ ಬೆಳೆಯಬೇಕು ಎಂದು ಕನಸು ಕಂಡಿದ್ದರು. ಸ್ವಾಭಿಮಾನಿ ಮನುಷ್ಯನಿಗೆ ತನ್ನ ಪಕ್ಕದಲ್ಲಿರುವ ವ್ಯಕ್ತಿಯ …

Read More »

*ಕರುನಾಡಿಗೆ ಮತ್ತೆ ನಿರ್ಬಂಧದ ಬರೆ: ವಿದ್ಯಾಗಮ, ಸ್ವಿಮ್ಮಿಂಗ್​​ ಪೂಲ್​, ಜಿಮ್ ಬಂದ್​; ಹೊಸ ನಿಯಮಗಳು ನಿಮಗೆ ತಿಳಿದಿರಲಿ*

ಬೆಂಗಳೂರು: ಕರ್ನಾಟಕದಲ್ಲೂ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಬಿಗಿ ಕ್ರಮಗಳೊಂದಿಗೆ ಹೊಸ ಮಾರ್ಗಸೂಚಿ ಬಿಡುಗಡೆ​ ಮಾಡಿ, ಮಹತ್ವದ ಆದೇಶ ಹೊರಹಾಕಿದೆ. ಈ ನಿಯಮಗಳು ಮುಂದಿನ 18 ದಿನಗಳ ಕಾಲ ಜಾರಿಯಲ್ಲಿರಲಿವೆ.ಪ್ರಮುಖವಾಗಿ ಬೆಂಗಳೂರು ನಗರ ಹಾಗು ಗ್ರಾಮಾಂತರ ಜಿಲ್ಲೆ ಸೇರಿದಂತೆ ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್​ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪಬ್​, ಬಾರ್​, ಕ್ಲಬ್​​, ರೆಸ್ಟೋರೆಂಟ್​ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ.50 ಮೀರುವಂತಿಲ್ಲ.ಕೋವಿಡ್​ ಮುನ್ನೆಚ್ಚರಿಕೆಗಾಗಿ ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್​, ಹ್ಯಾಂಡ್​ ವಾಷ್​ …

Read More »

*ಗೋಕಾಕ ಬ್ರೇಕಿಂಗ* *ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿದ್ಯುತ್ ಟಿಸಿ ಶಾಟ ಸರ್ಕ್ಯೋಟ 4 ಕ್ಕೂ ಹೆಚ್ಚು ವಾಹನಗಳು ಸೇರಿ ಅಂಗಡಿ ಸಹ ದಹನ*

ಗೋಕಾಕ : ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿದ್ಯುತ್ ಟಿಸಿ ಶಾಟ ಸರ್ಕ್ಯೋಟ ನಿಂದ ಬೆಂಕಿ ಹತ್ತಿ 4 ಕ್ಕೂ ಹೆಚ್ಚು ವಾಹನಗಳು ಸೇರಿ ಅಂಗಡಿ ಸಹ ದಹನ ಬೆಂಕಿ ಹತ್ತಿ ಅಲ್ಲಿ ಇದ್ದ ಅಂಗಡಿ ಸೇರಿದಂತೆ ಹಲವು ವಸ್ತುಗಳಿಗೆ ಹಾನಿ ಆಗಿದ್ದು ಅಗ್ನಿಶಾಮಕ ದಳ ಇಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ  

Read More »

ಲೋಕಸಭಾ ಉಪಚುನಾವಣೆ: ನೀತಿಸಂಹಿತೆ ಜಾರಿ ಪಾಲನೆಗೆ ಜಿಲ್ಲಾಧಿಕಾರಿ ಹಿರೇಮಠ ಸೂಚನೆ

ಬೆಳಗಾವಿ: ಲೋಕಸಭಾ ಉಪ‌ಚುನಾವಣೆ ಘೋಷಣೆಯಾಗಿರುವುದರಿಂದ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ (ಮಾ.16) ಸಂಜೆ ನಡೆದ ತುರ್ತು ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತಂಡಗಳನ್ನು ರಚಿಸಲಾಗಿದ್ದು, ತರಬೇತಿ ಕೂಡ ನೀಡಲಾಗಿರುತ್ತದೆ. ಇದೀಗ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ನೀತಿಸಂಹಿತೆ ಪಾಲನೆ ಸೇರಿದಂತೆ ಎಲ್ಲ ತಂಡಗಳು ಸಕ್ರಿಯವಾಗಿ ಕಾರ್ಯಾರಂಭಿಸಬೇಕು ಎಂದು ತಿಳಿಸಿದರು. 80 …

Read More »

*ಮಾರಣಾಂತಿಕ ಹಲ್ಲೆ ಮಾಡಿಸಿಕೊಂಡ ಬಲಿಪಶು FIR ಮಾಡಿ ಸಹ ನ್ಯಾಯಕ್ಕಾಗಿ ಪರದಾಡುತ್ತಿರುವ ಪ್ರವೀಣ ಮಹಾವೀರ ಚೌಗಲೆ*

*ಮಾರಣಾಂತಿಕ ಹಲ್ಲೆ ಮಾಡಿಸಿಕೊಂಡ ಬಲಿಪಶು FIR ಮಾಡಿ ಸಹ ನ್ಯಾಯಕ್ಕಾಗಿ ಪರದಾಡುತ್ತಿರುವ ಪ್ರವೀಣ ಮಹಾವೀರ ಚೌಗಲೆ* ಕಾಗವಾಡ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ರಹವಾಸಿಯಾದ ಪ್ರವೀಣ ಮಹಾವೀರ ಚೌಗಲೆ ಇವರು ಕೆಲವು ದಿನಗಳ ಹಿಂದೆ ತನ್ನ ಅಣ್ಣನಾದ ಪ್ರಕಾಶ ಮಹಾವೀರ ಚೌಗಲೆ ಇಂದ ಕ್ಷುಲ್ಲಕ ಕಾರಣದಿಂದ ರಾತ್ರಿಯ ಸಮಯ‌ ಸ್ವಂತ ತನ್ನ ಅಣ್ಣನಿಂದ ಹಾಗೂ ಅಣ್ಣನ ಬೆಂಬಲಿಗರಾದ ಪಾರೇಶ ಸುರೇಶ ಕವಟಗಿ ಇಬ್ಬರು ಸೇರಿ ಶಸ್ತ್ರಾಸ್ತ್ರದಿಂದ ಅಮಾಯಕ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆಯ ಪರಿಣಾಮ ಎಡಗೈ ಮುರಿದುಕೊಂಡು , ಎಡಗಡೆ ಎದೆಯ ಮೇಲೆ …

Read More »

*ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಹಣಿಯಾಗಿ ತ್ರಿವೇಣಿ ಸಿದ್ದು ಕಣಮಡ್ಡಿ* *ರಾಷ್ಟ್ರೀಯ ಮಹಿಳಾ ದಿನಾಚರಣೆ*

*ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಹಣಿಯಾಗಿ ಶ್ರೀಮತಿ ತ್ರಿವೇಣಿ ಸಿದ್ದು ಕಣಮಡ್ಡಿ* *ರಾಷ್ಟ್ರೀಯ ಮಹಿಳಾ ದಿನಾಚರಣೆ* ಬದುಕಿನ ಪಯಣದ ಹಾದಿಯಲ್ಲಿ ಮಹಿಳೆಯರು ಎಲ್ಲಾ ಸ್ವೀಕರಿಸಲು ಸಿದ್ದವಾಗಿರಿ. ನಮ್ಮ ಜೀವನ ರೂಪಿಸಿಕೊಳ್ಳುವ ಎಲ್ಲವೂ ಸಹ ನಮ್ಮ ಕೈಯಲಿರುತ್ತದೆ. ನಮ್ಮ ಬದುಕು ನಾವು ಕಟ್ಟಿಕೊಳ್ಳಬೇಕು. ಪರರ ಮೇಲೆ ಎಂದು ಅವಲಂಬನೆಯಾಗದೆ ಬದುಕು ಬಂಡಿ ಸಾಗಿಸುವ ಗುಣ ಬೆಳೆಸಿಕೊಳ್ಳಿ ಪ್ರಸ್ತುತ ಸಮಾಜದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿ ಪುರುಷನಿಗೆ ಸಮಾನಳಾಗಿ ನಿಂತಿದ್ದಾಳೆ. ಕ್ರೀಡೆ, ಸಿನಿಮಾ, ರಾಜಕೀಯ, ಸಾಮಾಜಿಕ, ಸೇನೆ, ಉದ್ಯಮ ಹೀಗೆ ಎಲ್ಲಾ ವಿಭಾಗಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. …

Read More »

*ರಮೇಶ್ ಜಾರಕಿಹೊಳಿ ಬೆಂಬಲಿಗರ ಭುಗಿಲೆದ್ದ ಪ್ರತಿಭಟನೆ ರಮೇಶ್ ಜಾರಕಿಹೊಳಿ ರಾಜೀನಾಮೆ; ಬೆಂಬಲಿಗರಿಂದ ಆತ್ಮಹತ್ಯೆಗೆ ಯತ್ನ*

ಸಿಡಿ ಪ್ರಕರಣ ಬೆಳಕಿಗೆ ಬಂದ ಬೇನ್ನೇಲ್ಲೇ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದ್ದು, ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಗೋಕಾಕ್ ಬಸವ ವೃತ್ತದಲ್ಲಿ ಜಮಾವಣೆಗೊಂಡಿರುವ ರಮೇಶ್ ಜಾರಕಿಹೊಳಿ ಬೆಂಬಲಿಗರು ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರೆ. ಅಲ್ಲದೇ ಸರ್ಕಾರ ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿ ಮೂವರು ಬೆಂಬಲಿಗರು ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿಹಚ್ಚಿಕೊಳ್ಳಲು …

Read More »

*ಸೇಂತ ವ್ಯಾಲೆಂಟೈನ್* *ಹ್ಯಾಗ್ರಫಿ ಮತ್ತು ಸಾಕ್ಷ್ಯ* *ಸೇಂಟ ವ್ಯಾಲೆಂಟೈನ್ ಹೆಸರಿನ ಚರ್ಚುಗಳು* *ಸಂತ ಪ್ರೇಮಿಗಳ ದಿನ* *ಸಂಯೋಜಿತ ಕ್ರಿಶ್ಚಿಯನ್ ಅವಶೇಷಗಳು*

*ಸಂತ ವ್ಯಾಲೆಂಟೈನ್* ಸೇಂಟ್ ವ್ಯಾಲೆಂಟೈನ್ಸ್ ( ಇಟಾಲಿಯನ್ : ಸ್ಯಾನ್ ವ್ಯಾಲೆಂಟಿನೋ , ಲ್ಯಾಟಿನ್ : Valentinus ) ಎಂದು ಕರೆಯಲ್ಪಡುವ ರೋಮ್ ಸೇಂಟ್ ವ್ಯಾಲೆಂಟೈನ್ಸ್ ಒಂದು ಚಿರಪರಿಚಿತ 3 ನೇ ಶತಮಾನದ ರೋಮನ್ ಮಾಡಲಾಯಿತು ಸಂತ ಸ್ಮರಿಸಲಾಗುತ್ತದೆ ಕ್ರಿಶ್ಚಿಯನ್ ಧರ್ಮ ಫೆ 14 ರಂದು ಮಧ್ಯಕಾಲೀನ ತನ್ನ ಸೇಂಟ್ಸ್ ಡೇ ಸಂಪ್ರದಾಯಗಳೊಂದಿಗೆ ಸಂಬಂಧಿತವಾಗಿದೆ ಆಫ್ ಅವು ಆಸ್ಥಾನದ ಪ್ರೀತಿಯ . ಅವರು ಅಪಸ್ಮಾರದ ಪೋಷಕ ಸಂತರೂ ಆಗಿದ್ದಾರೆ . ಸಂತ ರೋಮ್ನ ವ್ಯಾಲೆಂಟೈನ್ ವ್ಯಾಲೆಂಟಿನ್ ಮೆಟ್ಜಿಂಜರ್ – ಎಸ್.ವಿ. ವ್ಯಾಲೆಂಟಿನ್.ಜೆಪಿಜಿ ಸಿರ್ಕಾ 18 …

Read More »
error: Content is protected !!