* ಗೋಕಾಕ ನಗರದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೀರ ಜ್ಯೋತಿಗೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತ*

Share The News

ಗೋಕಾಕ:ನಗರದ ನಾಕಾ ನಂ-೧ರ ಚನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೀರ ಜ್ಯೋತಿಗೆ ಬುಧವಾರದಂದು ಸಂಜೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಗ್ರೇಡ್-೨ ತಹಶಿಲ್ದಾರ ಎಲ್ ಎಚ್ ಭೋವಿ,ನಗರಸಭೆ ಅದ್ಯಕ್ಷ ಜಯಾನಂದ ಹುಣಚ್ಯಾಳಿ,ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ,ರಾಜಕೀಯ ಧುರೀಣ ಅಶೋಕ ಪೂಜೇರಿ,ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ,ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ,ಕಂದಾಯ ನೀರಿಕ್ಷಕ ಹಿರೇಮಠ,ಸಿಡಿಪಿಒ ಜಯಶ್ರೀ ಶೀಲವಂತ,ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಶ್ರೀಶೈಲ ಯಕ್ಕುಂಡಿ,ಈಶ್ವರ ಭಾಗೋಜಿ,ಡಾ.ರಮೇಶ ಪಟಗುಂದಿ,ಸಂಜಯ ಪಾಟೀಲ, ಶಿವಪುತ್ರ ಜಕಬಾಳ,ಎಮ್ ಎಸ್ ವಾಲಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share The News

Leave a Reply

Your email address will not be published. Required fields are marked *

error: Content is protected !!