*ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ*

Share The News

ಬೆಳಗಾವಿ: ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರಾಯಬಗ ರೇಲ್ವೆ ನಿಲ್ದಾಣ ಬಳಿ ಒಂದೇ ಕುಟುಂಬದ ನಾಲ್ವರು ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬಿರಡಿ ಗ್ರಾಮದ ಒಂದೇ ಕುಟುಂಬದ ಮೃತರಾದ ಸಾತಪ್ಪ ಅಣ್ಣಪ್ಪಾ ಸುತಾರ್ (60) – ತಂದೆ.ಮಹಾದೇವಿ ಸಾತಪ್ಪಾ ಸುತಾರ (50)_ (ತಾಯಿ) ಸಂತೋಷ್ ಸಾತಪ್ಪ ಸುತಾರ ಮಗಾ ದತ್ತಾತ್ರೇಯ ಸಾತಪ್ಪ ಸುತಾರ ರಾತ್ರಿ

ರೈಲಿಗೆ ತಲೇಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ .ಆದರೂ ಸಾಲಿನ ಸುಳಿಯಲ್ಲಿ ಈ ಕುಟುಂಬ ಸೀಲುಕೀತ್ತು.ಸಾಲಗಾರನ ಕಾಟ ತಾಳಲಾರದೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದ್ದು.ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share The News

Leave a Reply

Your email address will not be published. Required fields are marked *

error: Content is protected !!